ಕಾರ್ಯಗಾರಕ್ಕೆ ಚಾಲನೆ
ಧಾರವಾಡ28: ಗಣಿ ಮತ್ತು ಭೂ ವಿಜ್ಙಾನ ಇಲಾಖೆಯ ಕಾಯ್ದೆ ಮತ್ತು ನಿಯಮಗಳು, ಗಣಿ ಸುರಕ್ಷತಾ ವಿಧಾನಗಳು, ಸ್ಫೂಟಕ ವಿಧಾನಗಳ ಮತ್ತು ಪರಿಸರ ಸಂರಕ್ಷಣಾ ವಿಷಯಗಳ ಕುರಿತು ಒಂದು ದಿನದ ಕಾರ್ಯಗಾರವನ್ನು ಡಿ.ಜಿ.ಎಂ.ಎಸ್. ನಿದರ್ೆಶಕರಾದ ಮಲಯ್ ತಿಕಾಡಾರ್ ಅವರು ಉದ್ಘಾಟಿಸಿದರು.
ಡಿ.ಜಿ.ಎಂ.ಎಸ್. ಉಪ ನಿದರ್ೆಶಕರಾದ ಕೆ.ಕೆ. ದೋಕುಪಾತರ್ಿ, ನಿವೃತ್ತ ಹಿರಿಯ ಭೂವಿಜ್ಞಾನಿ ಆರ್.ವೈ. ಅಂಗಡಿ, ಉಪನಿದರ್ೆಶಕರಾದ ಉಮೇಶ್ ಬಗರಿ, ಹಿರಿಯ ಭೂವಿಜ್ಞಾನಿ ಮಹಮ್ಮದ್ ನಾಸಿರುಲ್ಲಾ, ಗದಗ ಹಿರಿಯ ಭೂವಿಜ್ಞಾನಿ ಮುತ್ತಪ್ಪಾ, ಭೂವಿಜ್ಞಾನಿ ಮಹೇಶ್ ಗೌಡನಾಯಕ್ ಜಿಲ್ಲಾ ಕಲ್ಲುಗಣಿ ಗುತ್ತಿದಾರ ಕೆ.ಎಫ್. ಹಟ್ಟಿ ಹಾಗೂ ಮುಂತಾದವರು ಇದ್ದರು.
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ 