ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

Prize distribution to students who passed the general knowledge exam

 ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ  ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ 

ಸಂಬರಗಿ 12:   ಪೋಷಕರು  ಹಣದಿಂದಾ  ಶ್ರೀಮಂತರನ್ನಾಗಿ ಮಾಡುವ ಬದಲು, ತಮ್ಮ ಮಕ್ಕಳನು ್ನಉತ್ತಮ ಶೀಕ್ಷಣ ನೀಡಿ ಅವರನ್ನು ಉತ್ತಮ ಐಎಎಸ್ ಅಥವಾ ಐಪಿಎಸ್ ಮಾಡುವ ರೀತಿಯಲ್ಲಿ ಶಿಕ್ಷಣ ನೀಡಬೇಕು.ಎಂದು  ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗಡಾದಿ ಹೇಳದರು 

          ಜಂಬಗಿ ಮಾಳಿ ನಗರ ಬಡಾವನಿಯಲ್ಲಿ ಹನುಮಾನ್ ಜಯಂತಿಯ ಸಂದರ್ಭದಲ್ಲಿ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ  ವಿದ್ಯಾರ್ಥಿಗಳಿಗೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.  

      ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ವಳ್ಳೇಯ ದಾರಿಗೆ  ತೋರಿಸಬೇಕು. ನಿಮ್ಮ ಮಗು ಚಿಕ್ಕದಾಗಿದೆ ಮತ್ತು ಅವನ ಬಳಿ ಪರವಾನಗಿ ಇಲ್ಲ. ಅವನು ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನ ಓಡಿಸುತ್ತಾನೆ. ಆದ್ದರಿಂದ, ಅಪಘಾತ ಸಂಭವಿಸಿದರೆ ,ಅದಕ್ಕೇ ಪೋಷಕರೇ ಜವಾಬ್ದಾರರು. ಇದಕ್ಕಾಗಿ ಮಕ್ಕಳಿಗೆ ವಾಹನ ನೀಡುವ ಬದಲು, ಅವರ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಕೊಡಿ. ಆಗ ಮಾತ್ರ ಅವರು ಭವಿಷ್ಯದಲ್ಲಿ ಯಶಸ್ಸಿನ ತಲುಪಲು ಸಾಧ್ಯ.   

 ಈ ಸಂದರ್ಭದಲ್ಲಿ, ಹನುಮಾನ್ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಾಣಿಕ್ ಸೂರ್ಯವಂಶಿ ಮಾತನಾಡಿ, ಪ್ರತಿ ವರ್ಷ ಹನುಮಾನ್ ಜಯಂತಿಯಂದು 10 ನೇ ತರಗತಿಯಿಂದ ಬಿಎ ವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಲಾಗುವುದು ಮತ್ತು ಅದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಬಹುಮಾನದ  ಸ್ಪರ್ದಪರಿಕ್ಷೆಯಲ್ಲಿ ಹೆಚ್ಚಿಸಲಾಗುವುದು ಎಂದು ಹೇಳಿದರು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಏರಬೇಕು. ಎಂದು ಹೇಳಿದರು  

     ಈ ಸಂದರ್ಭದಲ್ಲಿ ಹುಬ್ಬಳ್ಳಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಘಟಕ  ವ್ಯವಸ್ಥಾಪಕ ಪಾಂಡುರಂಗ ಕಿರನಗಿ ,ರಾಹುಲ್ ಸೂರ್ಯವಂಶಿ, ಡಾ ಸತೀಶ ಸೂರ್ಯವಂಶಿ, ಶ್ರೀಕೃಷ್ಣ ಸೂರ್ಯವಂಶಿ,ಸುಭಾಷ ಕಾಣಬಳೆ, ಸಂಜಯ ಪಾಟೀಲ. ಹಲವು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.  

         ಹನುಮಾಣ ಜಯಂತಿಯಂದು ನಡೆಸಲಾದ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ, 1) ಪ್ರಜ್ವಲ್ ಉಗಾರೆ 2) ಚಿದಾನಂದ್ ಮಾಳಿ 3) ರವೀಂದ್ರ ಪಾಟೀಲ್ ಶಿವನೂರ್ ಅವರಿಗೆ ರೂ. ಮೊದಲನೆಯದಕ್ಕೆ 25,000 ರೂ. ಎರಡನೆಯದಕ್ಕೆ 15,000 ರೂ. ಮೂರನೆಯದಕ್ಕೆ 10,000 ರೂ