ಪ್ರಧಾನ ಅಂಚೆ ಕಛೇರಿಯಲ್ಲಿ ಕೊಠಡಿಗಳ ಮಂಜೂರಿಗಾಗಿ ಸಂಸದೀಯ ಕಾರ್ಯದಶರ್ಿಗಳಿಗೆ ಮನವಿ
ಕೊಪ್ಪಳ 02: ಇತ್ತೀಚಿಗೆ ಅಂಚೆ ಕಛೇರಿಯಲ್ಲಿ ಬ್ಯಾಂಕ್ ಸೇವೆ, ವಿಮಾ ಸೇವೆ, ಆಧಾರ ನೋಂದಣಿ, ಪಾಸ್ಪೋರ್ಟ ಸೇವಾ ಕೇಂದ್ರ, ವಿವಾಹ ನೋಂದಣಿ ಮುಂತಾದ ಸೇವೆಗಳು ಪ್ರಾರಂಭಗೊಂಡಿರುವುದರಿಂದ ಕೊಪ್ಪಳದ ಪ್ರಧಾನ ಅಂಚೆ ಕಛೇರಿಯಲ್ಲಿ ಕೊಠಡಿಗಳ ಕೊರತೆ ಕಂಡು ಬರುತ್ತಿದೆ. ಹೀಗಾಗಿ ಕೊಪ್ಪಳದ ಪ್ರಧಾನ ಅಂಚೆ ಕಛೇರಿಯಲ್ಲಿ ಕೊಠಡಿಗಳ ಮಂಜೂರಿಗಾಗಿ ಸಂಸದೀಯ ಕಾರ್ಯದರ್ಶಿ ಗಳು ಹಾಗೂ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಅಂಚೆ ನೌಕರರ ಕಾರ್ಯದರ್ಶಿ ಯಾದ ಜಿ.ಎನ್.ಹಳ್ಳಿ, ನಿವೃತ್ತ ವಾತರ್ಾಧಿಕಾರಿಯಾದ ಬಸವರಾಜ ಆಕಳವಾಡಿ, ನಿವೃತ್ತಿ ಉದ್ಯೋಗ ವಿನಿಮಯ ಅಧಿಕಾರಿಯಾದ ಬಿ.ಎಫ್.ಬೀರನಾಯ್ಕರ, ಕೊಪ್ಪಳದ ಪ್ರಧಾನ ಅಂಚೆ ಕಛೇರಿಯ ಅಂಚೆ ಪಾಲಕರಾದ ಬಿ.ವಿ.ಅಂಗಡಿ, ಸಿಬ್ಬಂದಿಗಳಾದ ಹನುಮಂತರಾವ್, ಸುಭಾನ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 