ಪ್ರಧಾನ ಅಂಚೆ ಕಛೇರಿಯಲ್ಲಿ ಕೊಠಡಿಗಳ ಮಂಜೂರಿಗಾಗಿ ಸಂಸದೀಯ ಕಾರ್ಯದಶರ್ಿಗಳಿಗೆ ಮನವಿ
ಕೊಪ್ಪಳ 02: ಇತ್ತೀಚಿಗೆ ಅಂಚೆ ಕಛೇರಿಯಲ್ಲಿ ಬ್ಯಾಂಕ್ ಸೇವೆ, ವಿಮಾ ಸೇವೆ, ಆಧಾರ ನೋಂದಣಿ, ಪಾಸ್ಪೋರ್ಟ ಸೇವಾ ಕೇಂದ್ರ, ವಿವಾಹ ನೋಂದಣಿ ಮುಂತಾದ ಸೇವೆಗಳು ಪ್ರಾರಂಭಗೊಂಡಿರುವುದರಿಂದ ಕೊಪ್ಪಳದ ಪ್ರಧಾನ ಅಂಚೆ ಕಛೇರಿಯಲ್ಲಿ ಕೊಠಡಿಗಳ ಕೊರತೆ ಕಂಡು ಬರುತ್ತಿದೆ. ಹೀಗಾಗಿ ಕೊಪ್ಪಳದ ಪ್ರಧಾನ ಅಂಚೆ ಕಛೇರಿಯಲ್ಲಿ ಕೊಠಡಿಗಳ ಮಂಜೂರಿಗಾಗಿ ಸಂಸದೀಯ ಕಾರ್ಯದರ್ಶಿ ಗಳು ಹಾಗೂ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಅಂಚೆ ನೌಕರರ ಕಾರ್ಯದರ್ಶಿ ಯಾದ ಜಿ.ಎನ್.ಹಳ್ಳಿ, ನಿವೃತ್ತ ವಾತರ್ಾಧಿಕಾರಿಯಾದ ಬಸವರಾಜ ಆಕಳವಾಡಿ, ನಿವೃತ್ತಿ ಉದ್ಯೋಗ ವಿನಿಮಯ ಅಧಿಕಾರಿಯಾದ ಬಿ.ಎಫ್.ಬೀರನಾಯ್ಕರ, ಕೊಪ್ಪಳದ ಪ್ರಧಾನ ಅಂಚೆ ಕಛೇರಿಯ ಅಂಚೆ ಪಾಲಕರಾದ ಬಿ.ವಿ.ಅಂಗಡಿ, ಸಿಬ್ಬಂದಿಗಳಾದ ಹನುಮಂತರಾವ್, ಸುಭಾನ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 