ವಿಜಯಪುರ: ಅಂತಾರಾಷ್ಟ್ರೀಯ ಗೋಷ್ಟಿಗೆ ಡಾ.ಭುವನೇಶ್ವರಿ ಆಯ್ಕೆ
ವಿಜಯಪುರ 10: ಮಹಾರಾಷ್ಟ್ರದ ಫಂಡರಪುರದ ಶ್ರೀ ವಿಠ್ಠಲ ರಿಸರ್ಚ ಇನ್ಸ್ಟೀಟ್ಯೂಟ್ನಲ್ಲಿ ಕಂಪ್ಯೂಟರ್ ವಿಜ್ಞಾನದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ವಿಜಯಪುರದ ಡಾ. ಭುವನೇಶ್ವರಿ ಮೇಲಿನಮಠ ಅವರ ಪ್ರತಿಭೆಯನ್ನು ಗಮನಿಸಿ ಅವರಿಗೆ ಯು.ಎ.ಇ.(ದುಬೈ)ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ (ಇಂಟರನ್ಯಾಶನಲ್ ಕಾನ್ಪುರೆನ್ಸ್ ಆನ್ ನ್ಯಾನೋ ಟೆಕ್ನಾಲಾಜಿ & ಇಂಟಲಿಜೆನ್ಸಿ ಮ್ಯಾನುಪಾಕ್ಚರಿಂಗ್ & ಇಂಜನೀಯರಿಂಗ್) ಗೋಷ್ಠಿಗೆ ಅಹ್ವಾನಿಸಲಾಗಿದೆ.
ಸಪ್ಟೆಂಬರ್ 14 ರಂದು ದುಬೈನಲ್ಲಿ ಗೋಷ್ಟಿ ನಡೆಯಲಿದ್ದು, ಆ ಗೋಷ್ಟಿಯಲ್ಲಿ ಡಾ. ಭುವನೇಶ್ವರಿ ಅವರು ಕಂಪ್ಯೂಟರ ವಿಜ್ಞಾನದಲ್ಲಿ ಕನ್ನಡದ ಭಾಷೆ ಕ್ಷೇತ್ರ ಕುರಿತು ವಿಷಯ ಮಂಡಿಸಲಿದ್ದಾರೆ. ರಾಜ್ಯದಿಂದ ಡಾ. ಭುವನೇಶ್ವರಿ ಅವರೊಬ್ಬರೇ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 