ವಿಜಯಪುರ: ಅಂತಾರಾಷ್ಟ್ರೀಯ ಗೋಷ್ಟಿಗೆ ಡಾ.ಭುವನೇಶ್ವರಿ ಆಯ್ಕೆ
ವಿಜಯಪುರ 10: ಮಹಾರಾಷ್ಟ್ರದ ಫಂಡರಪುರದ ಶ್ರೀ ವಿಠ್ಠಲ ರಿಸರ್ಚ ಇನ್ಸ್ಟೀಟ್ಯೂಟ್ನಲ್ಲಿ ಕಂಪ್ಯೂಟರ್ ವಿಜ್ಞಾನದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ವಿಜಯಪುರದ ಡಾ. ಭುವನೇಶ್ವರಿ ಮೇಲಿನಮಠ ಅವರ ಪ್ರತಿಭೆಯನ್ನು ಗಮನಿಸಿ ಅವರಿಗೆ ಯು.ಎ.ಇ.(ದುಬೈ)ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ (ಇಂಟರನ್ಯಾಶನಲ್ ಕಾನ್ಪುರೆನ್ಸ್ ಆನ್ ನ್ಯಾನೋ ಟೆಕ್ನಾಲಾಜಿ & ಇಂಟಲಿಜೆನ್ಸಿ ಮ್ಯಾನುಪಾಕ್ಚರಿಂಗ್ & ಇಂಜನೀಯರಿಂಗ್) ಗೋಷ್ಠಿಗೆ ಅಹ್ವಾನಿಸಲಾಗಿದೆ.
ಸಪ್ಟೆಂಬರ್ 14 ರಂದು ದುಬೈನಲ್ಲಿ ಗೋಷ್ಟಿ ನಡೆಯಲಿದ್ದು, ಆ ಗೋಷ್ಟಿಯಲ್ಲಿ ಡಾ. ಭುವನೇಶ್ವರಿ ಅವರು ಕಂಪ್ಯೂಟರ ವಿಜ್ಞಾನದಲ್ಲಿ ಕನ್ನಡದ ಭಾಷೆ ಕ್ಷೇತ್ರ ಕುರಿತು ವಿಷಯ ಮಂಡಿಸಲಿದ್ದಾರೆ. ರಾಜ್ಯದಿಂದ ಡಾ. ಭುವನೇಶ್ವರಿ ಅವರೊಬ್ಬರೇ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 