ರಾಜ್ಯದಲ್ಲಿ ಇಂದು 13 ಜನರಿಗೆ ಕೊರೋನಾ ಸೋಂಕು, 22 ಮಂದಿ ಗುಣಮುಖ
ಬೆಂಗಳೂರು, ಮೇ 3,ರಾಜ್ಯದಲ್ಲಿ ಭಾನುವಾರ 13 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರ ಜೊತೆಗೆ, 22 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 614 ತಲುಪಿದೆ. 26 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ, ಒಟ್ಟು 293 ಜನರು ಗುಣಮುಖರಾಗಿದ್ದಾರೆ.ಕಲಬುರಗಿಯ 13 ವರ್ಷದ ಬಾಲಕಿ, 54,41 ವರ್ಷದ ವ್ಯಕ್ತಿಗಳು, 35 ವರ್ದ ಮಹಿಳೆ, 78 ವರ್ಷದ ವೃದ್ಧ, 22 ವರ್ಷದ ಯುವಕ, ಬಾಗಲಕೋಟೆ ಮುಧೋಲದ 68 ವರ್ಷದ ವೃದ್ಧ ಮತ್ತು 60 ವರ್ಷದ ವೃದ್ಧೆ, ಬಾಗಲಕೋಟೆ ಬಾದಾಮಿಯ 23 ವರ್ಷದ ಯುವತಿ, ಬೆಂಗಳೂರು ನಗರ ಪಾದರಾಯನಪುರದ 24 ವರ್ಷದ ಯುವಕ, ಬೆಂಗಳೂರು ನಗರದ 45,24 ಮತ್ತು 45 ವರ್ಷದ ಮಹಿಳೆಯರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ 