ರಾಜ್ ಕುಮಾರ್ ಜನ್ಮದಿನ: ಸಿದ್ದರಾಮಯ್ಯ ಗೌರವ ಸಲ್ಲಿಕೆ
ಬೆಂಗಳೂರು, ಏ.24, ನಟಸಾರ್ವಭೌಮ, ಕರ್ನಾಟಕ ರತ್ನ ಡಾ.ರಾಜ್ಕುಮಾರ್, ತನ್ನ ನಟನೆಯಿಂದ ಮಾತ್ರವಲ್ಲ, ನಮ್ಮ ನೆಲ-ಜಲ-ಭಾಷೆ ಬಗೆಗಿನ ಪ್ರೀತಿ-ಅಭಿಮಾನ-ಬದ್ಧತೆಯಿಂದಲೂ ನಮಗೆ ಪ್ರಾತ:ಸ್ಮರಣೀಯರು. ಅವರ ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಡಲು ಪ್ರಯತ್ನ ಪಡುವುದೇ ಅವರ ಹುಟ್ಟುಹಬ್ಬದ ದಿನ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೌರವ ಸಲ್ಲಿಸಿದ್ದಾರೆ.ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕೂಡ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಕನ್ನಡದ ಕಣ್ಮಣಿ, ವರನಟ, ದಿವ್ಯಚೇತನ ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಮ್ಮ ಪಾಲಿಗೆ ಡಾ. ರಾಜ್ ಕುಮಾರ್ ಅನ್ನೋದು ಕೇವಲ ಹೆಸರಾಗಷ್ಟೇ ಉಳಿದಿಲ್ಲ, ಸಮಸ್ತ ಕರುನಾಡಿನ ಸಾಕ್ಷಿಪ್ರಜ್ಞೆಯ ಪ್ರತೀಕ. ಅವರು ಕನ್ನಡ ನಾಡಿನ ಸಂತ. ತಮ್ಮ ಸಿನಿಮಾಗಳ ಮೂಲಕ, ನಿಜ ಬದುಕಿನ ಮೂಲಕ ಒಂದು ಆದರ್ಶಮಯ ಬದುಕನ್ನು ತೋರಿಸಿಕೊಟ್ಟವರು. ಸಿನಿಮಾಗಳ ಮೂಲಕ ಅಸಂಖ್ಯಾತ ಜನರನ್ನು ರಂಜಿಸಿದ ಅದರಾಚೆಗೂ ಜನ ಜೀವನವನ್ನು ಪ್ರಭಾವಿಸಿದವರು. ಹೀಗಾಗಿಯೇ ರಾಜ್ ಎಂದರೆ ಯಾವ ಸ್ಕೂಲೂ, ಕಾಲೇಜುಗಳು ಕಲಿಸದ ಜೀವನ ಪಾಠ ಕಲಿಸಿ ಕೊಟ್ಟ ವಿಶ್ವವಿದ್ಯಾಲಯ ಎಂದು ಸ್ಮರಿಸಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 