ಗದಗನ ಇಂಜೀನೀಯರ್ ಬಸವರಾಜ ಮುಂಡರಗಿಗೆ ಸನ್ಮಾನ

ಗದಗ21: ತಾಲೂಕಿನಾದ್ಯಂತ ಅನುಪಮ ಸೇವೆ ಸಲ್ಲಿಸುತ್ತಿರುವ ಗದುಗಿನ ಬಸವರಾಜ ಮುಂಡರಗಿ ಇಂಜೀನೀಯರ್ ಅವರನ್ನು ತಾಲೂಕಿನ ಮಲ್ಲಸಮುದ್ರ  ಗ್ರಾಮದಲ್ಲಿ ಜರುಗಿದ ಪೋಷಣ ಮಾಸಾಚರಣೆ, ವಿವಿಧ ನೂತನ ಕಾಮಗಾರಿಗಳ ಭೂಮಿಪೂಜೆ ಕಾಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಎಸ್‌.ಎಚ್‌. ರಾಮೇನಹಳ್ಳಿ, ರಾಘವೇಂದ್ರ ಹುಲಕೋಟಿ, ಪ್ರಕಾಶ ದೇಸಾಯಿ, ಅಲ್ತಾಫ್ ಕಾಗದಗಾರ, ಭೀಮಪ್ಪ ಪೂಜಾರ್, ಮುಖಂಡರುಗಳಾದ ಸಲೀಂ ಸಾಬ್ ದರ್ಗಾದ, ಅನ್ವರ್ ಭಾಷಾ ಅವರು ಸನ್ಮಾನಿಸಿದರು.