ಇಲಿಗೆ ಇಟ್ಟ ಓಷಧ ಸೇವಿಸಿ ಬಾಲಕಿ ಸಾವು

 ಉಳ್ಳಾಗಡ್ಡಿ-ಖಾನಾಪೂರ 30: ಸಮೀಪದ ಯಮಕನಮರಡಿ ಗಡದಾರಗಲ್ಲಿ ದಿ, 26 ರಂದು ಮನೆಯಲ್ಲಿದ್ದವರು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ 10 ನೇಯ ತರಗತಿಯಲ್ಲಿ ಒದುತ್ತಿದ್ದ ವಿದ್ಯಾರ್ಥಿನಿಯೋರ್ವಳು ಇಲಿಗೆ ಇಟ್ಟಿದ್ದ ಬಟ್ಟಲಿನಲ್ಲಿದ್ದ ನೀರನ್ನು ಸೇವಿಸಿದ್ದಳು ಇಕೆಯನ್ನು ಗಲ್ಲಿಯಲ್ಲಿನ ಜನ ಯಮಕನಮರಡಿಯ ರಾಜೀವ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಕೆ ಚಿಕಿತ್ಸೆ ಫಲಿಸದೆ ರವಿವಾರ ದಿ,29 ರಂದು ಸಾವನ್ನಪ್ಪಿದ್ದಾಳೆ. ಈ ಘಟನೆಯಲ್ಲಿ ಸಾವಿಗಿಡಾದ ಬಾಲಕಿಯನ್ನು ಶೃತಿ ರಾಜು ದೋಣವಾಡಿ 16 ಸಾಽಽಯಮಕನಮರಡಿ, ಎಂದು ಗುರುತಿಸಲಾಗಿದೆ, ಈ ಪ್ರಕರಣ ಯಮಕನಮರಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ,