ಕವಟೆಮಂಕಾಳ ತಾಲೂಕಿನ ಕೊಗನೋಳಿ: ನಾಳೆ ಅಜೀತಸೇನ, ಪದ್ಮಕೀತರ್ಿ ಮಹಾರಾಜರ ಮುನಿದೀಕ್ಷೆ
ಕಾಗವಾಡ 14: ಕಾಗವಾಡ ತಾಲೂಕಿನ ನೆರೆಯ ಮಹಾರಾಷ್ಟ್ರದ ಕವಟೆಮಂಕಾಳ ತಾಲೂಕಿನ ಕೊಗನೋಳಿ ಗ್ರಾಮದ ಭಗವಾನ್ ಪಾಶ್ರ್ವನಾಥ ದಿಗಂಬರ್ ಜೈನ ಮಂದಿರದಲ್ಲಿ ಬುಧವಾರ ದಿ. 13 ರಿಂದ ಗುರುವಾರ ದಿ. 21ರ ವರೆಗೆ ಸಿದ್ಧಚಕ್ರ ಮಹಾಮಂಡಲ ವಿಧಾನ ಕಾರ್ಯಕ್ರಮ ಪ್ರಾರಂಭಗೊಂಡಿದೆ. ಜಿನಸೇನ ಭಟ್ಟಾರಕ ಮಹಾಸ್ವಾಮೀಜಿ ನಾಂದಣಿ, ಅಜೀತಸೇನ ಮಹಾರಾಜರು, ಕ್ಷುಲ್ಲಕ ಪದ್ಮಕೀತರ್ಿ ಮಹಾರಾಜರು ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗುತ್ತಿದೆ. ಶನಿವಾರ ದಿ. 16 ರಂದು ಗಣಧರ ವಲಯವಿಧಾನ, ಭವ್ಯ ದಿಗಂಬರ್ ಮುನಿ ದೀಕ್ಷೆ ಕ್ಷುಲ್ಲಕ ಮುನಿಗಳಾದ ಅಜೀತಸೇನ ಮ
ಕವಟೆಮಂಕಾಳ ತಾಲೂಕಿನ ಕೊಗನೋಳಿ ಗ್ರಾಮದ ಭಗವಾನ್ ಪಾಶ್ರ್ವನಾಥ ದಿಗಂಬರ್ ಜೈನ ಮಂದಿರದಲ್ಲಿ ಬುಧವಾರ ದಿ. 13 ರಿಂದ ಗುರುವಾರ ದಿ. 21ರ ವರೆಗೆ ಸಿದ್ಧಚಕ್ರ ಮಹಾಮಂಡಲ ವಿಧಾನ ಕಾರ್ಯಕ್ರಮ ಪ್ರಾರಂಭಗೊಂಡಿದೆ.
ಜಿನಸೇನ ಭಟ್ಟಾರಕ ಮಹಾಸ್ವಾಮೀಜಿ ನಾಂದಣಿ, ಅಜೀತಸೇನ ಮಹಾರಾಜರು, ಕ್ಷುಲ್ಲಕ ಪದ್ಮಕೀತರ್ಿ ಮಹಾರಾಜರು ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗುತ್ತಿದೆ.
ಶನಿವಾರ ದಿ. 16 ರಂದು ಗಣಧರ ವಲಯವಿಧಾನ, ಭವ್ಯ ದಿಗಂಬರ್ ಮುನಿ ದೀಕ್ಷೆ ಕ್ಷುಲ್ಲಕ ಮುನಿಗಳಾದ ಅಜೀತಸೇನ ಮತ್ತು ಪದ್ಮಕೀತರ್ಿ ಈ ಕ್ಷುಲ್ಲಕ ಮುನಿಗಳಿಗೆ ಮುನಿದೀಕ್ಷೆ ನೀಡಲಿದ್ದಾರೆ.
ಇದರ ಸಾನಿಧ್ಯ ಧರ್ಮಸೇನ, ಜೀನಸೇನ, ಚಂದ್ರಪ್ರಭು, ಚಿನ್ಮಯಸಾಗರ, ವಿದ್ಯಾಭೂಷಣ ಮುನಿಮಹಾರಾಜರು ವಹಿಸಲಿದ್ದಾರೆ.
ದಿ. 17 ಮೌಜಿ ಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಕಾಗವಾಡ, ಅಥಣಿ, ರಾಯಬಾಗ, ಚಿಕ್ಕೋಡಿ ತಾಲೂಕಿನ ಶ್ರಾವಕ, ಶ್ರಾವಿಕೆಯರು ಹೆಚ್ಚಿನ ಸಂಖ್ಯೆಯಿಂದ ಪಾಲ್ಗೊಳ್ಳಬೇಕೆಂದು ಕೋಗ್ನೋಳಿ ಪೂಜಾ ಮಹೋತ್ಸವ ಸಮೀತಿ ವತಿಯಿಂದ ಅಹ್ವಾನಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 