ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ಜಿ.ಪಂ.ಸಿಇಓ ದಿಢೀರ್ ಭೇಟಿ, ಪರೀಶೀಲನೆ

  ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ಜಿ.ಪಂ.ಸಿಇಓ ದಿಢೀರ್ ಭೇಟಿ, ಪರೀಶೀಲನೆ G. P. CEO sudden visit to PUC examination center, inspection

ಲೋಕದರ್ಶನ ವರದಿ 

ಧಾರವಾಡ  07: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಇಂದು (ಮಾ.07) ಬೆಳಿಗ್ಗೆ ಧಾರವಾಡ ನಗರದ ಆರ್‌.ಎಲ್‌.ಎಸ್‌.  ಕಾಲೇಜಗೆ ಪಿಯುಸಿ ದ್ವಿತೀಯ ಪರೀಕ್ಷಾ ಕೇಂದ್ರಕ್ಕೆ ಅನೀರೀಕ್ಷಿತ ಭೇಟಿ ನೀಡಿ, ಪರೀಶೀಲಿಸಿದರು. ಈ ಸಂದರ್ಭದಲ್ಲಿ  ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಡಾ. ತೇಜಸ್ವಿನಿ