ಇಂದು ಪಂಢರಪುರಕ್ಕೆ ಪಾದಯಾತ್ರೆ
ಧಾರವಾಡ 05: ಇಲ್ಲಿನ ಹೊಸ ಯಲ್ಲಾಪೂರ ಮಾರುತಿ ಮಂದಿರದಿಂದ ಶ್ರೀಕ್ಷೇತ್ರ ಫಂಡರಪುರಕ್ಕೆ 5ರಂದು 28ನೇ ವರ್ಷದ ಪಾದಯಾತ್ರೆ ಹೊರಡಲಿದೆ. ಸುಭಾಸ ಧಮರ್ಾಜಿ ಅವರ ನೇತೃತ್ವದಲ್ಲಿ ಹೊರಡುವ ಪಾದಯಾತ್ರೆಯು ಅಮ್ಮಿನಭಾವಿ, ಇನಾಮಹೊಂಗಲ, ಸವದತ್ತಿ, ಗೊಡಚಿ, ಸಾಲಹಳ್ಳಿ, ಹಲಕಿ, ಮುಧೋಳ, ಜಮಖಂಡಿ, ಸಾವಳಗಿ, ತೇಲಸಂಗ, ಉಮರಾಣಿ, ಜತ್ತ, ಗಿರಡಿ ಮಾರ್ಗವಾಗಿ 27ರಂದು ಫಂಡರಪುರ ತಲುಪಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಯಸುವವರು ರಾಜು ಕಾಳೆ ಮೊ. 9342943950, ಸುಭಾಸ ಪವಾರ ಮೊ. 959066713 ಗೆ ಸಂಪಕರ್ಿಸಬಹುದು ಎಂದ ಪ್ರಕಟಣೆ ತಿಳಿಸಿದೆ. ತಾಲೂಕಿನ ನರೇಂದ್ರ ಗ್ರಾಮದಿಂದ ಶ್ರೀಕ್ಷೇತ್ರ ಫಂಡರಪುರಕ್ಕೆ 5ರಂದು 22ನೇ ವರ್ಷದ ಪಾದಯಾತ್ರೆ ಹೊರಡಲಿದೆ. ಹನಮಂತಪ್ಪ ಶಿಂಧೆ ಅವರ ನೇತೃತ್ವದಲ್ಲಿ ಹೊರಡುವ ಪಾದಯಾತ್ರೆಯು ಕುರುಬಗಟ್ಟಿ, ಹಿರೇ ಉಳ್ಳಿಗೇರಿ, ಚುಂಚನೂರು, ಶಿರೋಳ, ಜಮಖಂಡಿ, ತೇಲಸಂಗ, ಜತ್ತ ಮಾರ್ಗವಾಗಿ 21 ರಂದು ಫಂಡರಪುರ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 