ಇಂದು ಪಂಢರಪುರಕ್ಕೆ ಪಾದಯಾತ್ರೆ
ಧಾರವಾಡ 05: ಇಲ್ಲಿನ ಹೊಸ ಯಲ್ಲಾಪೂರ ಮಾರುತಿ ಮಂದಿರದಿಂದ ಶ್ರೀಕ್ಷೇತ್ರ ಫಂಡರಪುರಕ್ಕೆ 5ರಂದು 28ನೇ ವರ್ಷದ ಪಾದಯಾತ್ರೆ ಹೊರಡಲಿದೆ. ಸುಭಾಸ ಧಮರ್ಾಜಿ ಅವರ ನೇತೃತ್ವದಲ್ಲಿ ಹೊರಡುವ ಪಾದಯಾತ್ರೆಯು ಅಮ್ಮಿನಭಾವಿ, ಇನಾಮಹೊಂಗಲ, ಸವದತ್ತಿ, ಗೊಡಚಿ, ಸಾಲಹಳ್ಳಿ, ಹಲಕಿ, ಮುಧೋಳ, ಜಮಖಂಡಿ, ಸಾವಳಗಿ, ತೇಲಸಂಗ, ಉಮರಾಣಿ, ಜತ್ತ, ಗಿರಡಿ ಮಾರ್ಗವಾಗಿ 27ರಂದು ಫಂಡರಪುರ ತಲುಪಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಯಸುವವರು ರಾಜು ಕಾಳೆ ಮೊ. 9342943950, ಸುಭಾಸ ಪವಾರ ಮೊ. 959066713 ಗೆ ಸಂಪಕರ್ಿಸಬಹುದು ಎಂದ ಪ್ರಕಟಣೆ ತಿಳಿಸಿದೆ. ತಾಲೂಕಿನ ನರೇಂದ್ರ ಗ್ರಾಮದಿಂದ ಶ್ರೀಕ್ಷೇತ್ರ ಫಂಡರಪುರಕ್ಕೆ 5ರಂದು 22ನೇ ವರ್ಷದ ಪಾದಯಾತ್ರೆ ಹೊರಡಲಿದೆ. ಹನಮಂತಪ್ಪ ಶಿಂಧೆ ಅವರ ನೇತೃತ್ವದಲ್ಲಿ ಹೊರಡುವ ಪಾದಯಾತ್ರೆಯು ಕುರುಬಗಟ್ಟಿ, ಹಿರೇ ಉಳ್ಳಿಗೇರಿ, ಚುಂಚನೂರು, ಶಿರೋಳ, ಜಮಖಂಡಿ, ತೇಲಸಂಗ, ಜತ್ತ ಮಾರ್ಗವಾಗಿ 21 ರಂದು ಫಂಡರಪುರ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 