ಇಂದು ಪಂಢರಪುರಕ್ಕೆ ಪಾದಯಾತ್ರೆ
ಧಾರವಾಡ 05: ಇಲ್ಲಿನ ಹೊಸ ಯಲ್ಲಾಪೂರ ಮಾರುತಿ ಮಂದಿರದಿಂದ ಶ್ರೀಕ್ಷೇತ್ರ ಫಂಡರಪುರಕ್ಕೆ 5ರಂದು 28ನೇ ವರ್ಷದ ಪಾದಯಾತ್ರೆ ಹೊರಡಲಿದೆ. ಸುಭಾಸ ಧಮರ್ಾಜಿ ಅವರ ನೇತೃತ್ವದಲ್ಲಿ ಹೊರಡುವ ಪಾದಯಾತ್ರೆಯು ಅಮ್ಮಿನಭಾವಿ, ಇನಾಮಹೊಂಗಲ, ಸವದತ್ತಿ, ಗೊಡಚಿ, ಸಾಲಹಳ್ಳಿ, ಹಲಕಿ, ಮುಧೋಳ, ಜಮಖಂಡಿ, ಸಾವಳಗಿ, ತೇಲಸಂಗ, ಉಮರಾಣಿ, ಜತ್ತ, ಗಿರಡಿ ಮಾರ್ಗವಾಗಿ 27ರಂದು ಫಂಡರಪುರ ತಲುಪಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಯಸುವವರು ರಾಜು ಕಾಳೆ ಮೊ. 9342943950, ಸುಭಾಸ ಪವಾರ ಮೊ. 959066713 ಗೆ ಸಂಪಕರ್ಿಸಬಹುದು ಎಂದ ಪ್ರಕಟಣೆ ತಿಳಿಸಿದೆ. ತಾಲೂಕಿನ ನರೇಂದ್ರ ಗ್ರಾಮದಿಂದ ಶ್ರೀಕ್ಷೇತ್ರ ಫಂಡರಪುರಕ್ಕೆ 5ರಂದು 22ನೇ ವರ್ಷದ ಪಾದಯಾತ್ರೆ ಹೊರಡಲಿದೆ. ಹನಮಂತಪ್ಪ ಶಿಂಧೆ ಅವರ ನೇತೃತ್ವದಲ್ಲಿ ಹೊರಡುವ ಪಾದಯಾತ್ರೆಯು ಕುರುಬಗಟ್ಟಿ, ಹಿರೇ ಉಳ್ಳಿಗೇರಿ, ಚುಂಚನೂರು, ಶಿರೋಳ, ಜಮಖಂಡಿ, ತೇಲಸಂಗ, ಜತ್ತ ಮಾರ್ಗವಾಗಿ 21 ರಂದು ಫಂಡರಪುರ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 