ವೈದ್ಯ ಲೋಕದ ನಕ್ಷತ್ರ ಪುಸ್ತಕ ಬಿಡುಗಡೆ
ಲೋಕದರ್ಶನ ವರದಿ
ಹುಬ್ಬಳ್ಳಿ 05: ಡಾ.ಸ.ಜ.ನಾಗಲೋಟಿಮಠ ಅವರ ವಚನ ವಿಜ್ಞಾನ ಹಾಗೂ ಗಣೇಶ ಅಮೀನಗಡ ಸಂಪದಿಸಿರುವ ಡಾ. ಸ.ಜ.ನಾ ಕುರಿತು ಸ್ಮರಣ ಗ್ರಂಥ ವೈದ್ಯ ಲೋಕದ ನಕ್ಷತ್ರ ಪುಸ್ತಕಗಳನ್ನು ಗದಗ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮಿಜಿ ಅವರು ಬಿಡುಗಡೆಗೊಳಿಸಿದರು. ಡಾ. ಸ.ಜ.ನಾ ಅವರ ಶಿಷ್ಯರು, ಅಭಿಮಾನಿಗಳು ಪುಸ್ತಕಗಳನ್ನು ಖರೀದಿಸಿ ಸಂಭ್ರಮಿಸಿದ ಕ್ಷಣ. ಖ್ಯಾತ ವೈದ್ಯ, ಲೇಖಕಿ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಶಾಂತಾ ನಾಗಲೋಟಿಮಠ, ಸಾವಿತ್ರಾ ಮ್ಯಾಗೇರಿಮಠ, ಮಹಾಲಕ್ಷ್ಮಿ ಶೀಲವಂತ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕನರ್ಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾಯರ್ಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಡಾ.ಹರ್ಷವರ್ಧನ ಶಿಲವಂತ, ಡಾ.ನಾಗೇಶಪ್ಪ, ನಾಗರತ್ನ ಅಮೀನಗಡ, ಘಾಟಗೆ, ಡಾ.ವಿ.ಬಿ.ನಿಟಾಲಿ, ಸುಶ್ರುತಾ ಆಸ್ಪತ್ರೆಯ ನಿದರ್ೇಶಕ ಡಾ. ಕಾಡಸಿದ್ಧೇಶ್ವರ ಬ್ಯಾಕೋಡಿ, ಡಾ. ದೀನಬಂಧು ಹಳ್ಳಿಕೇರಿ, ಮುಂತಾದವರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 