ಕಂಪ್ಲಿ: ರೈಲ್ವೆ ಹಳಿ ಜೋಡಣೆಗೆ ಒತ್ತಾಯ
ಲೋಕದರ್ಶನ ವರದಿ
ಕಂಪ್ಲಿ 18: ಗಂಗಾವತಿಯಿಂದ 25ಕಿ.ಮೀ.ಅಂತರದಲ್ಲಿನ ದರೋಜಿಗೆ ಕಂಪ್ಲಿ ಮೂಲಕ ರೈಲ್ವೆ ಹಳಿ ಜೋಡಣೆ ಮಾಡಬೇಕೆಂದು ಇಲ್ಲಿನ ಕನರ್ಾಟಕ ಜನಶಕ್ತಿ ರಾಮಸಾಗರ ಶಾಖೆಯ ಅಧ್ಯಕ್ಷ ಹಾದಿಮನಿ ಕಾಳಿಂಗವರ್ಧನ ಒತ್ತಾಯಿಸಿದರು
ಹೊಸಪೇಟೆಯಿಂದ ಹರಿಹರಕ್ಕೆ ಹೋಗುವ ರೈಲಿಗೆ ಹಸಿರು ನಿಶಾನೆ ತೋರಿಸಲು ಆಗಮಿಸಿದ್ದ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ಅವರಿಗೆ, ರಾಮಸಾಗರದ ಕನರ್ಾಟಕ ಜನಶಕ್ತಿ ಸಂಘಟನೆಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು ಕಂಪ್ಲಿ ನೂತನ ತಾಲ್ಲೂಕು ಆಗಿದೆ ಕಂಪ್ಲಿ ಮತ್ತು ಸುತ್ತಲಿನ ಗ್ರಾಮಗಳ ಜನತೆಗೆ ಸಹಾಯವಾಗಲಿದೆ. ರೈಲ್ವೆ ಹಳಿ ಜೋಡಣೆಯಿಂದಾಗಿ ಕಂಪ್ಲಿ ಸೇರಿ ಸುತ್ತಲಿನ ಗ್ರಾಮಗಳ ಸವರ್ಾಂಗೀಣ ಅಭಿವೃದ್ಧಿಗೆ ಅನುಕೂಲವಾಗಲಿದೆ. ರೈಲ್ವೆ ಹಳಿ ಜೋಡಣೆಯಿಂದಾಗಿ ಹುಬ್ಬಳ್ಳಿಯಿಂದ ಗಂಗಾವತಿ, ಕಂಪ್ಲಿ, ದರೋಜಿ, ಬಳ್ಳಾರಿ ಮತ್ತು ಗುಂತಕಲ್ ಮಾರ್ಗ ದೊರೆತು ಸಂಚಾರಕ್ಕೆ ಅನುಕೂಲವಾಗಲಿದೆ. ಗಂಗಾವತಿಯಿಂದ ಕಂಪ್ಲಿ ಮೂಲಕ ದರೋಜಿಗೆ ರೈಲ್ವೆ ಹಳಿ ಜೋಡಣೆ ಮಾಡಬೇಕು ಎಂದು ಡಾ.ಎಚ್.ಪಿ.ಶರಣಪ್ಪ, ಸಿ.ಸೋಮಶೇಖರ್, ವಿಶ್ವನಾಥ್, ಟಿ.ನಿರಂಜನಯ್ಯಸ್ವಾಮಿ ಸೇರಿ ಅನೇಕರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 