ಕೊಪದಟ್ಟಿಯಲ್ಲಿ ವೇಮನ ಜಯಂತಿ ಆಚರಣೆ
ಮೂಡಲಗಿ 19: ತಾಲೂಕಿನ ಕೊಪದಟ್ಟಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ತತ್ವಜ್ಞಾನಿ, ದಾರ್ಶನಿಕ ಕವಿ ಮಹಾಯೋಗಿ ಮೇಮನರ 608 ನೇ ಜಯಂತ್ಯೋತ್ಸವನ್ನು ಆಚರಿಸಲ್ಲಾಯಿತು. ವೇಮನರ ಭಾವಚಿತ್ರಕ್ಕೆ ನಾಗಪ್ಪಜ್ಜ ಹುಬ್ಬಳ್ಳಿ ಮತ್ತು ಆಚಾರ್ಯ ಜೋಶಿ ಅವರು ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಯಾದವಾಡ ರಡ್ಡಿ ಜನಸಂಘದ ಅಧ್ಯಕ್ಷ ಲಕ್ಷ್ಮಣ ಹುಲಕುಂದ, ನಿಂಗನಗೌಡ ಪಾಟೀಲ, ಜಗದೀಶ ಹುಲಕುಂದಮಂಜು ಉದಪುಡಿ, ಕಲ್ಲಪ್ಪ ಲಕ್ಷಾಣಿ, ಹರೀಶ ಪಾಟೀಲ, ಸುರೇಶ ಗುಲಗಾಜಂಬಗಿ, ಯುವ ಜಾಗೃತಿ ಜಿಲ್ಲಾ ಸಂವಾಲಕ ವೀರಣ್ಣಾ ಮೋಡಿ, ಯಾದವಾಡ-ಕೊಪದಟ್ಟಿ ಗ್ರಾಮದ ರಡ್ಡಿ ಸಮಾಜದ ಮುಖಂಡರು ಮತ್ತಿತರು ಇದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 