ದೇಹದಲ್ಲಿರುವ ಚಕ್ರಗಳ ಸಮತೋಲನೆಯಿಂದ ಮಂಡಿನೋವು ಉಪಶಮನ: ಆಚಾರ್ಯ
ಲೋಕದರ್ಶನವರದಿ
ರಾಣೇಬೆನ್ನೂರು 15: ದೇಹದಲ್ಲಿರುವ ಚಕ್ರಗಳ ಮೂಲಕ ಮಂಡಿನೋವು, ಬೆನ್ನು ನೋವು, ಹೃದಯ ಸಂಬಂಧಿಸಿದ ಕಾಯಿಲೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಆರ್ಥರೈಟೀಸ್ ಸೇರಿ ಎಲ್ಲ ಬಗೆಯ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಉಚಿತವಾಗಿ ದೊರೆಯುವ ಇಂಥ ಕ್ಯಾಂಪ್ಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಸನ್ನ ಆಚಾರ್ಯ ಮಾತನಾಡಿದರು.
ಸ್ಥಳೀಯ ವೈ.ಪಿ.ವಿ ಸೆಂಟರ್ ವತಿಯಿಂದ ಇಲ್ಲಿಯ ಶ್ರೀರಾಮ ನಗರದ ಸಾಯಿಬಾಬಾ ಮಂದಿರದ ಆವರಣದಲ್ಲಿ ಮಂಗಳವಾರ ಸಂಜೆ ಉಚಿತವಾಗಿ ಹೀಲಿಂಗ್ ಕ್ಯಾಂಪ್ ನಡೆಯಿತು.
ತರಬೇತಿದಾರ ಹಾಗೂ ವೈ.ಪಿ.ವಿ ಸೆಂಟರ್ನ ಅಧ್ಯಕ್ಷ ಪ್ರಸನ್ನ ಆಚಾರ್ಯ ಹಾಗೂ ಕಾರ್ಯದಶರ್ಿ ರಂಜನಾ ಆಚಾರ್ಯ ಪ್ರಾಣವಿದ್ಯೆ ಮೂಲಕ ಹೀಲಿಂಗ್ ಚಿಕಿತ್ಸೆಯ ತರಬೇತಿ ನೀಡಿದರು.
ವೈ.ಪಿ.ವಿ. ಸೆಂಟರ್ನ ಸದಸ್ಯರಾದ ರೂಪಾ ನಂದ್ಯಾಲ, ಸುಮಂಗಲಾ ಹೊಸಮನಿ, ರೂಪಾ ಗೌಡರ, ಜ್ಯೋತಿ ಕಲ್ಲಾಪುರ, ಕವಿತಾ ದೇಶಿ, ಸೋಮಶೇಖರ ನಂದ್ಯಾಲ, ಜಯಲಲಿತಾ ಹೊಸಮನಿ, ಶೈಲಜಾ ಉಜ್ಜಯಿನಿಮಠ, ರೇವಣಸಿದ್ದಪ್ಪ ಎಡಳ್ಳಿ ಹಾಗೂ 50ಕ್ಕೂ ಅಧಿಕ ಶಿಬಿರಾಥರ್ಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 