ಚರಂಡಿ ಮುಚ್ಚಿದ್ದರಿಂದ ಚರಂಡಿ ತುಂಬ ಕಸ
The drain is full of garbage because the drain is blocked
ಚರಂಡಿ ಮುಚ್ಚಿದ್ದರಿಂದ ಚರಂಡಿ ತುಂಬ ಕಸ
ಯರಗಟ್ಟಿ, 27; ಪಟ್ಟಣದ ಮಹಾತ್ಮಾ ಗಾಂಧಿ ರಸ್ತೆ ಪಕ್ಕದಲ್ಲಿರುವ ಮತ್ತು ಸಂಗೋಳಿ ರಾಯಣ್ಣ ವೃತದ ಎದುರಿಗೆ ಬೆಳಗಾವಿ, ಬಾಗಲಕೋಟ, ಗೋಕಾಕ, ಸವದತ್ತಿ ರಸ್ತೆಯ ಚರಂಡಿ ತುಂಬ ಕಸ, ತ್ಯಾಜ, ಮಣ್ಣು. ವಸ್ತುಗಳು ಸಂಗ್ರಹದಿಂದ ಪೂರ್ತಿ ಚರಂಡಿ ಮುಚ್ಚಿದ್ದರಿಂದ ನೀರು ಸಾಗದೆ ಚರಂಡಿ ತುಂಬ ಆವರಿಸಿಕೊಂಡಿದೆ. ವ್ಯಾಪರಸ್ಥರಿಗೆ ತುಂಬಾ ವಾಸನೆ, ಮತ್ತು ಗಬ್ಬು ನಾರುತ್ತದೆ, ಜಿಲ್ಲಾ ಪಂಚಾಯತ ಬೆಳಗಾವಿ. ಮತ್ತು ಪಟ್ಟಣ ಪಂಚಾಯತ ಅಧಿಕಾರಿಗಳಿಗೆ, ಸಾಕಷ್ಟು ಭಾರಿ ಲಿಖಿತವಾಗಿ ಮನವಿ ಮಾಡಿದ್ದೇವೆ. ಆದರೂ ಸ್ವಚ್ಚತೆ ಕ್ರಮ ವಹಿಸಲ್ಲ, ಬರೇ ಕುಂಠ ನೇಪ ಹೇಳಿ ಜಾರಿಕೊಳ್ಳತ್ತಾರೆ. ಇದರಿಂದ ಸ್ವಚ್ಚತೆ ಮರೀಚಿಕೆ ಆಗಿದೆ, ಈಗಲಾದರೂ ಪಟ್ಟಣ ಪಂಚಾಯತ ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಚರಂಡಿ ಸಮಸ್ಯೆ ಬಗೆಹರಿಸಬೇಕು,
ಪಾದರಕ್ಷಿ ಅಂಗಡಿ. ಮಾಲಿಕ ಭರಮಾಜಿ ಬಸವಂತಪ್ಪ ಅರಳಿಮಟ್ಟಿ, ರಾಮಣ್ಣ ಪಾಳೇಕಾರ, ಹೊಟೇಲ ಅಂಗಡಿ ಮಾಲಕರು ನೀಲಪ್ಪ ಬಾರ್ಕಿ, ಮುನ್ನಾ ಹೊರಟ್ಟಿ, ರಫೀಕ ದಿಲಾವರನಾಯ್ಕ ಸ್ಥಳಿಯರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 