ಚರಂಡಿ ಮುಚ್ಚಿದ್ದರಿಂದ ಚರಂಡಿ ತುಂಬ ಕಸ
The drain is full of garbage because the drain is blocked
ಚರಂಡಿ ಮುಚ್ಚಿದ್ದರಿಂದ ಚರಂಡಿ ತುಂಬ ಕಸ
ಯರಗಟ್ಟಿ, 27; ಪಟ್ಟಣದ ಮಹಾತ್ಮಾ ಗಾಂಧಿ ರಸ್ತೆ ಪಕ್ಕದಲ್ಲಿರುವ ಮತ್ತು ಸಂಗೋಳಿ ರಾಯಣ್ಣ ವೃತದ ಎದುರಿಗೆ ಬೆಳಗಾವಿ, ಬಾಗಲಕೋಟ, ಗೋಕಾಕ, ಸವದತ್ತಿ ರಸ್ತೆಯ ಚರಂಡಿ ತುಂಬ ಕಸ, ತ್ಯಾಜ, ಮಣ್ಣು. ವಸ್ತುಗಳು ಸಂಗ್ರಹದಿಂದ ಪೂರ್ತಿ ಚರಂಡಿ ಮುಚ್ಚಿದ್ದರಿಂದ ನೀರು ಸಾಗದೆ ಚರಂಡಿ ತುಂಬ ಆವರಿಸಿಕೊಂಡಿದೆ. ವ್ಯಾಪರಸ್ಥರಿಗೆ ತುಂಬಾ ವಾಸನೆ, ಮತ್ತು ಗಬ್ಬು ನಾರುತ್ತದೆ, ಜಿಲ್ಲಾ ಪಂಚಾಯತ ಬೆಳಗಾವಿ. ಮತ್ತು ಪಟ್ಟಣ ಪಂಚಾಯತ ಅಧಿಕಾರಿಗಳಿಗೆ, ಸಾಕಷ್ಟು ಭಾರಿ ಲಿಖಿತವಾಗಿ ಮನವಿ ಮಾಡಿದ್ದೇವೆ. ಆದರೂ ಸ್ವಚ್ಚತೆ ಕ್ರಮ ವಹಿಸಲ್ಲ, ಬರೇ ಕುಂಠ ನೇಪ ಹೇಳಿ ಜಾರಿಕೊಳ್ಳತ್ತಾರೆ. ಇದರಿಂದ ಸ್ವಚ್ಚತೆ ಮರೀಚಿಕೆ ಆಗಿದೆ, ಈಗಲಾದರೂ ಪಟ್ಟಣ ಪಂಚಾಯತ ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಚರಂಡಿ ಸಮಸ್ಯೆ ಬಗೆಹರಿಸಬೇಕು,
ಪಾದರಕ್ಷಿ ಅಂಗಡಿ. ಮಾಲಿಕ ಭರಮಾಜಿ ಬಸವಂತಪ್ಪ ಅರಳಿಮಟ್ಟಿ, ರಾಮಣ್ಣ ಪಾಳೇಕಾರ, ಹೊಟೇಲ ಅಂಗಡಿ ಮಾಲಕರು ನೀಲಪ್ಪ ಬಾರ್ಕಿ, ಮುನ್ನಾ ಹೊರಟ್ಟಿ, ರಫೀಕ ದಿಲಾವರನಾಯ್ಕ ಸ್ಥಳಿಯರು
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 