ವ್ಯಾಪಾರಿ ಸಂಘದವರಿಂದ ಪ್ರತಿಭಟನೆ
ಲೋಕದರ್ಶನ
ವರದಿ
ಬೆಳಗಾವಿ:
ಸೋಮವಾರ ನಗರದ ಶನಿ ಮಂದಿರದ
ಹತ್ತಿರ ಪೊಲೀಸ್ಇಲಾಖೆಯವರು ಅಳವಡಿಸ ಬ್ಯಾರಿಕೆಡಗಳನ್ನು ತೆರವುಗೊಳಿಸುವದಕ್ಕೆ ಅಲ್ಲಿಯಸ್ಥಳಿಯ ವ್ಯಾಪಾರಸ್ಥರುದೂರು ಸಲ್ಲಿಸಿದ್ದರು. ಪೊಲೀಸರು ಹಾಕಿದ ಬ್ಯಾರಿಕೆಡನಿಂದಾಗಿ ವ್ಯಾಪಾರಸ್ಥರಿಗೆತೊಂದರೆ ಹಾಗೂ ನಷ್ಟವಾಗುತ್ತಿದ್ದುಅದನ್ನುತೆಗೆದು ಹಾಕಲು ಪೊಲೀಸ್ಇಲಾಖೆಯ ಗಮನಕ್ಕೆ ತಂದರೂ ತೆರವುಗೊಳಿಸದ ಪೊಲೀಸ್ಇಲಾಖೆಯ ವಿರುದ್ದ ವ್ಯಾಪಾರಸ್ಥರುಅಸಮಾಧಾನ ವ್ಯಕ್ತಪಡಿಸಿದರು.
ವ್ಯಾಪಾರಸ್ಥರು ಹಾಗೂ ಪೊಲೀಸ್ ಇಲಾಖೆ
ನಡುವೆ ಸಭೆ ನಡೆಸಿ ಆದಷ್ಟು
ಬೇಗನೆ ಸಮಸ್ಯೆಯನ್ನು ಬಗೆಹರಿಸಲುಸ್ಥಳಕ್ಕೆ ಬೇಟಿ ನೀಡಿದ ಶಾಸಕ
ಅನಿಲ ಬೆನಕೆಪೊಲೀಸ್ ಇಲಾಖೆಗೆ ನಿದರ್ಶನ ನೀಡಿದರು.
ಈ ಸಂದರ್ಭದಲ್ಲಿಶಾಸಕರೊಂದಿಗೆಪೊಲೀಸ್ ಅಧಿಕಾರಿಗಳು, ಸ್ಥಳಿಯ ವ್ಯಾಪಾರಸ್ಥರು ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 