ವ್ಯಾಪಾರಿ ಸಂಘದವರಿಂದ ಪ್ರತಿಭಟನೆ
ಲೋಕದರ್ಶನ
ವರದಿ
ಬೆಳಗಾವಿ:
ಸೋಮವಾರ ನಗರದ ಶನಿ ಮಂದಿರದ
ಹತ್ತಿರ ಪೊಲೀಸ್ಇಲಾಖೆಯವರು ಅಳವಡಿಸ ಬ್ಯಾರಿಕೆಡಗಳನ್ನು ತೆರವುಗೊಳಿಸುವದಕ್ಕೆ ಅಲ್ಲಿಯಸ್ಥಳಿಯ ವ್ಯಾಪಾರಸ್ಥರುದೂರು ಸಲ್ಲಿಸಿದ್ದರು. ಪೊಲೀಸರು ಹಾಕಿದ ಬ್ಯಾರಿಕೆಡನಿಂದಾಗಿ ವ್ಯಾಪಾರಸ್ಥರಿಗೆತೊಂದರೆ ಹಾಗೂ ನಷ್ಟವಾಗುತ್ತಿದ್ದುಅದನ್ನುತೆಗೆದು ಹಾಕಲು ಪೊಲೀಸ್ಇಲಾಖೆಯ ಗಮನಕ್ಕೆ ತಂದರೂ ತೆರವುಗೊಳಿಸದ ಪೊಲೀಸ್ಇಲಾಖೆಯ ವಿರುದ್ದ ವ್ಯಾಪಾರಸ್ಥರುಅಸಮಾಧಾನ ವ್ಯಕ್ತಪಡಿಸಿದರು.
ವ್ಯಾಪಾರಸ್ಥರು ಹಾಗೂ ಪೊಲೀಸ್ ಇಲಾಖೆ
ನಡುವೆ ಸಭೆ ನಡೆಸಿ ಆದಷ್ಟು
ಬೇಗನೆ ಸಮಸ್ಯೆಯನ್ನು ಬಗೆಹರಿಸಲುಸ್ಥಳಕ್ಕೆ ಬೇಟಿ ನೀಡಿದ ಶಾಸಕ
ಅನಿಲ ಬೆನಕೆಪೊಲೀಸ್ ಇಲಾಖೆಗೆ ನಿದರ್ಶನ ನೀಡಿದರು.
ಈ ಸಂದರ್ಭದಲ್ಲಿಶಾಸಕರೊಂದಿಗೆಪೊಲೀಸ್ ಅಧಿಕಾರಿಗಳು, ಸ್ಥಳಿಯ ವ್ಯಾಪಾರಸ್ಥರು ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 