ವ್ಯಾಪಾರಿ ಸಂಘದವರಿಂದ ಪ್ರತಿಭಟನೆ
ಲೋಕದರ್ಶನ
ವರದಿ
ಬೆಳಗಾವಿ:
ಸೋಮವಾರ ನಗರದ ಶನಿ ಮಂದಿರದ
ಹತ್ತಿರ ಪೊಲೀಸ್ಇಲಾಖೆಯವರು ಅಳವಡಿಸ ಬ್ಯಾರಿಕೆಡಗಳನ್ನು ತೆರವುಗೊಳಿಸುವದಕ್ಕೆ ಅಲ್ಲಿಯಸ್ಥಳಿಯ ವ್ಯಾಪಾರಸ್ಥರುದೂರು ಸಲ್ಲಿಸಿದ್ದರು. ಪೊಲೀಸರು ಹಾಕಿದ ಬ್ಯಾರಿಕೆಡನಿಂದಾಗಿ ವ್ಯಾಪಾರಸ್ಥರಿಗೆತೊಂದರೆ ಹಾಗೂ ನಷ್ಟವಾಗುತ್ತಿದ್ದುಅದನ್ನುತೆಗೆದು ಹಾಕಲು ಪೊಲೀಸ್ಇಲಾಖೆಯ ಗಮನಕ್ಕೆ ತಂದರೂ ತೆರವುಗೊಳಿಸದ ಪೊಲೀಸ್ಇಲಾಖೆಯ ವಿರುದ್ದ ವ್ಯಾಪಾರಸ್ಥರುಅಸಮಾಧಾನ ವ್ಯಕ್ತಪಡಿಸಿದರು.
ವ್ಯಾಪಾರಸ್ಥರು ಹಾಗೂ ಪೊಲೀಸ್ ಇಲಾಖೆ
ನಡುವೆ ಸಭೆ ನಡೆಸಿ ಆದಷ್ಟು
ಬೇಗನೆ ಸಮಸ್ಯೆಯನ್ನು ಬಗೆಹರಿಸಲುಸ್ಥಳಕ್ಕೆ ಬೇಟಿ ನೀಡಿದ ಶಾಸಕ
ಅನಿಲ ಬೆನಕೆಪೊಲೀಸ್ ಇಲಾಖೆಗೆ ನಿದರ್ಶನ ನೀಡಿದರು.
ಈ ಸಂದರ್ಭದಲ್ಲಿಶಾಸಕರೊಂದಿಗೆಪೊಲೀಸ್ ಅಧಿಕಾರಿಗಳು, ಸ್ಥಳಿಯ ವ್ಯಾಪಾರಸ್ಥರು ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 