ಯೋಗಪಟುಗಳಿಗೆ ಬಹುಮಾನ ವಿತರಣೆ
ಮುನವಳ್ಳಿ : ಇತ್ತೀಚಿಗೆ ಪಟ್ಟಣದ ಜೆ.ಎಸ್.ಪಿ.ಸಂಘದ ಬಿ.ಎಫ್.ಯಲಿಗಾರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಯೋಗಾಸನ ಸ್ಪಧರ್ೆ ಮಹಿಳೆಯರ ವಿಭಾಗದಲ್ಲಿ ವಿಜೇತರಾಗಿ ಅಂತರವಿಶ್ವವಿದ್ಯಾಲಯ ಯೋಗಾಸನ ಸ್ಪಧರ್ೆಗೆ ಆಯ್ಕೆಯಾದ ಯೋಗಪಟುಗಳಾದ ಉಮಾ ಕೊಳಕಿ, ರೇಣುಕಾ ಶಾನಭೋಗ ಇತರರಿಗೆ ಸಂಸ್ಥೆಯ ಉಪಾಧ್ಯಕ್ಷ ಅಂಬರೀಷ ಯಲಿಗಾರ ಬಹುಮಾನ ವಿತರಣೆ ಮಾಡಿದರು. ಶಿವಯ್ಯ ಹಿರೇಮಠ, ಪ್ರಾಚಾರ್ಯ ಎ.ಎಸ್. ಅಮೋಘಿಮಠ, ಆರ್. ಎಚ್.ಪಾಟೀಲ. ಮೋಹನ ಕಾಮಣ್ಣವರ, ಶ್ರೀಶೈಲ ಗೋಪಶೆಟ್ಟಿ. ಎಂ.ಎ.ಕಮತಗಿ, ಎ.ಎಮ್.ಕರೀಕಟ್ಟಿ, ಅಪೂವರ್ಾ ತೋಟಗಿ, ಸುರೇಖಾ ದ್ಯಾಮಣ್ಣವರ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 