ಮಾಯಕ್ಕ ದೇವಿ ಜಾತ್ರೆಗೆ ಬಂದಿಂದ ಭಕ್ತರಿಗೆ ಪ್ರಸಾದ, ಉಚಿತ ಆರೋಗ್ಯ ತಪಾಸಣೆ
Prasad, free health check-up for devotees from Mayakka Devi Jatra
ಮಾಯಕ್ಕ ದೇವಿ ಜಾತ್ರೆಗೆ ಬಂದಿಂದ ಭಕ್ತರಿಗೆ ಪ್ರಸಾದ, ಉಚಿತ ಆರೋಗ್ಯ ತಪಾಸಣೆ
ರಾಯಬಾಗ್ 01; ಸಂತ ನಿರಂಕಾರಿ ಚಾರಿಟೇಬಲ್ ಪೌಂಡೇಶನ್ ಇವರು ಶ್ರೀ ಮಾಯಕ್ಕ ದೇವಿ ದೇವಸ್ಥಾನ ಜಾತ್ರೆಗೆ ಬಂದಿಂದ ಭಕ್ತಾದಿಗಳಿಗೆ ನೀರಿನ ಜೊತೆಗೆ ಒಣದ್ರಾಕ್ಷಿ ಮತ್ತು ಬೆಲ್ಲ ಕೊಡುವುದರ ಜೋತೆಗೆ ಉಚಿತ ಆರೋಗ್ಯ ತಪಾಸಣೆಯಲ್ಲಿ ತೊಡಗಿಕೊಂಡಿದ್ದರು ಮಾನವೀಯ ಮೌಲ್ಯವನ್ನು ಅಳವಡಿಸಿಕೊಂಡು ಜೀವನದಲ್ಲಿ ಇವತ್ತಿನ ದಿನಗಳಲ್ಲಿ ಮನುಷ್ಯ ಜನ್ಮ ಸಾರ್ಥಕತೆಗಾಗಿ ಬಂದು ಪೂರಕ ಹೆಜ್ಜೆ. ಅದರನೀಯ ಈ ಸೇವೆಯಲ್ಲಿ ಸುನಿಲ್ ಕುಮಾರ ರಾತ್ರೋಜಿ ಬೆಂಗಳೂರು, ವಿಜಯ ಮಾನೆ, ರಾಜು ಸಾತಪುತೆ , ಗಣಪತಿ ಗಾಡಿವಡ್ಡರ , ಮಾರುತಿ ಮೊರೆ, ಸ್ಥಾನಿಕ ಸೇವಾದಾರರು ಅಮರಸಿಂಹ ಪಾಟೀಲ, ಕಲ್ಲಪ್ಪ ನಾಯಿಕ, ಅಜಿತ, ಮಹದೇವ ಹವಾಲ್ದಾರ,
ಅಪ್ಪಾಸಾಬ ಬೆಳಸಿ, ಕುಮಾರ ಕುಲಗುಡೆ, ಸೇವಾದಾರರಾದ ಮಹಾದೇವ ಹವಾಲ್ದಾರ, ಅಪ್ಪಸಾಬ ಬೆಳೆಸೆ , ಕುಮಾರ ಕುಲಗುಡೆ , ದೀಲೀಪ ಮೇದಾರ ರಾಯಬಾಗ ಚೇಗಾವ್ ಅಥಣಿ ವಿಜಯಪುರ, ಸೌಂದಲಗಾ, ಹುಕ್ಕೇರಿ, ದಡ್ಡಿ, ಹಾಗೂ ಅನೇಕ ಸೇವಾದಾರರು ಸೇವೆಯಲ್ಲಿದ್ದರು.
01 ರಾಯಬಾಗ 1ಪೊಟೊ ಶಿರ್ಷಿಕೆ ; ತಾಲ್ಲೂಕಿನ ಚುಂಚಲಿ ಪಟ್ಟಣದ ಶ್ರೀ ಮಾಯಕ್ಕಾ ದೇವಸ್ಥಾನ ದಲ್ಲಿ ಸದ್ಗುರು ಮಾತಾ ಸುಧಿಕ್ಷಾ ಜೀ ಮಹಾರಾಜ ಇವರ ಕೃಪೆಯಿಂದ ಸಂತ ನಿರಂಕಾರಿ ಚಾರಿಟೇಬಲ ಫೌಂಡೆಶನ್ ರಾಯಬಾಗ ಶಾಖೆ ಹಾಗೂ ಶ್ರೀ ಮಾಯಕ್ಕಾ ದೇವಸ್ಥಾನ ಕಮಿಟಿಯಿಂದ ಭಕ್ತಾದಿಗಳಿಗೆ ನೀರು ಹಾಗೂ ಒಣ ದ್ರಾಕ್ಷಿ ಮತ್ತು ಬೆಲ್ಲ ವಿತರಿಸುತ್ತಿರವುದು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 