2021ರ ಜನಗಣತಿಯಲ್ಲಿ ಒಬಿಸಿ ಮಾಹಿತಿ ಸಂಗ್ರಹ
ಲೋಕದರ್ಶನ ವರದಿ
ಸಿರುಗುಪ್ಪ01 :- ಇತರೆ ಹಿಂದುಳಿದ ಜಾತಿ ಒಬಿಸಿಗಳ ಗಣತಿಯನ್ನು ಇದೆ ಮೊದಲ ಬಾರಿಗೆ 2021ರ ಜನಗಣತಿಯಲ್ಲಿ ನಡೆಸಲಾಗುತ್ತದೆ ಎಂದು ಭಾರತ ಸಕರ್ಾರ ಕೆಂದ್ರ ಗ್ರುಹ ಇಲಾಖೆ ನವದೆಹಲಿ ಶುಕ್ರವಾರ ಸ್ಪಷ್ಟ ಪಡಿಸಿದೆ.2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿಧರ್ಾರವು ಮಹತ್ವ ಪಡೆದಿದೆ ಎಂದು ಭಾರತ ಸಕರ್ಾರ ಕ್ಷೆತ್ರ ಪ್ರಚಾರ ನಿದರ್ೆಶನಾಲಯ ವಾತರ್ಾ ಮತ್ತು ಪ್ರಸಾರ ಸಚಿವಾಲಯ ಜನಾಭಿಪ್ರಾಯ ಮುಖಂಡರಾದ ಎ.ಅಬ್ದುಲ್ ನಬಿ ತಿಳಿಸಿದ್ದಾರೆ.
ಹಲವು ಒಬಿಸಿ ಸಮುದಾಯಗಳು ಧಿರ್ಘಕಾಲದಿಂದ ಇಂಥದೊಂದು ಬೆಡಿಕೆ ಇಡುತ್ತಲೆ ಬಂದಿದ್ದಾರೆ.1931ರ ಗಣತಿ ಆಧಾರಿಸಿ ಮಂಡಲ್ ಆಯೊಗ ನಿಡಿದ್ದ ಶಿಫಾರಸಿನಲ್ಲಿ ಒಬಿಸಿಗಳಿಗೆ ಶೆ,27 ರಷ್ಟು ಮಿಸಲಾತಿಯನ್ನು ಭಾರತ ಸಕರ್ಾರ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ಸಕರ್ಾರ ಘೋಷಿಸಿತ್ತು ಎಂದು ಎ.ಅಬ್ದುಲ್ ನಬಿ ಹೇಳಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 