ಕೊಪ್ಪಳ ಕನಸು ಪತ್ರಿಕೆಯ ಪೋಸ್ಟರ್ ಬಿಡುಗಡೆ
ಲೋಕದರ್ಶನ
ವರದಿ
ಕೊಪ್ಪಳ 19:
ಪತ್ರಿಕೋದ್ಯಮದಲ್ಲಿ ಜಿಲ್ಲೆಯ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿ ಅನುಭವವಿರುವ
ಬಸವರಾಜ ಮರದೂರ ಅವರು ಸಂಪಾದಕರ ಸಾರಥ್ಯದಲ್ಲಿ
ನವೆಂಬರ್ನಲ್ಲಿ ಹೊರ ಹೊಮ್ಮುತ್ತಿರುವ "ಕೊಪ್ಪಳ ಕನಸು"
ಎಂಬ ಕನ್ನಡ ಮಾಸ ಪತ್ರಿಕೆ ಪೋಸ್ಟರ್
ಬಿಡುಗಡೆಯನ್ನು ತಾಲೂಕಿನ ಇರಕಲಗಡ ಗ್ರಾಮದ ಮೈತ್ರಿ ಅಸೋಸಿಯೇಷನ್ ಆಶ್ರಯದಲ್ಲಿ ವೃದ್ಧರು ಸಮ್ಮುಖದಲ್ಲಿ ವಿಜಯದಶಮಿ
ದಸರಾದಂದು ಸಿಹಿ ಹಂಚಿ ಹೊಸ
ಮಾಸ ಪತ್ರಿಕೆಯ ಪೋಸ್ಟರ್ನ್ನು ಬಿಡುಗಡೆಗೊಳಿಸಲಾಯಿತು.
ಪ್ರಧಾನ ಸಂಪಾದಕ ಬಸವರಾಜ ಮರದೂರ, ಗೌರವ ಸಂಪಾದಕ ಸಂತೋಷ ಕುಮಾರ್, ಸಹ ಸಂಪಾದಕ ವೀರೇಂದ್ರ ಈಶ್ವರ ಗೌಡರು, ಮತ್ತು ನಾಗರಾಜ್ ಡಿ ಎಮ್, ರಾಘವೇಂದ್ರ ಗೊಂದಿ ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 