ಕೊಪ್ಪಳ ಕನಸು ಪತ್ರಿಕೆಯ ಪೋಸ್ಟರ್ ಬಿಡುಗಡೆ
ಲೋಕದರ್ಶನ
ವರದಿ
ಕೊಪ್ಪಳ 19:
ಪತ್ರಿಕೋದ್ಯಮದಲ್ಲಿ ಜಿಲ್ಲೆಯ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿ ಅನುಭವವಿರುವ
ಬಸವರಾಜ ಮರದೂರ ಅವರು ಸಂಪಾದಕರ ಸಾರಥ್ಯದಲ್ಲಿ
ನವೆಂಬರ್ನಲ್ಲಿ ಹೊರ ಹೊಮ್ಮುತ್ತಿರುವ "ಕೊಪ್ಪಳ ಕನಸು"
ಎಂಬ ಕನ್ನಡ ಮಾಸ ಪತ್ರಿಕೆ ಪೋಸ್ಟರ್
ಬಿಡುಗಡೆಯನ್ನು ತಾಲೂಕಿನ ಇರಕಲಗಡ ಗ್ರಾಮದ ಮೈತ್ರಿ ಅಸೋಸಿಯೇಷನ್ ಆಶ್ರಯದಲ್ಲಿ ವೃದ್ಧರು ಸಮ್ಮುಖದಲ್ಲಿ ವಿಜಯದಶಮಿ
ದಸರಾದಂದು ಸಿಹಿ ಹಂಚಿ ಹೊಸ
ಮಾಸ ಪತ್ರಿಕೆಯ ಪೋಸ್ಟರ್ನ್ನು ಬಿಡುಗಡೆಗೊಳಿಸಲಾಯಿತು.
ಪ್ರಧಾನ ಸಂಪಾದಕ ಬಸವರಾಜ ಮರದೂರ, ಗೌರವ ಸಂಪಾದಕ ಸಂತೋಷ ಕುಮಾರ್, ಸಹ ಸಂಪಾದಕ ವೀರೇಂದ್ರ ಈಶ್ವರ ಗೌಡರು, ಮತ್ತು ನಾಗರಾಜ್ ಡಿ ಎಮ್, ರಾಘವೇಂದ್ರ ಗೊಂದಿ ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 