ಕೊಪ್ಪಳ ಕನಸು ಪತ್ರಿಕೆಯ ಪೋಸ್ಟರ್ ಬಿಡುಗಡೆ
ಲೋಕದರ್ಶನ
ವರದಿ
ಕೊಪ್ಪಳ 19:
ಪತ್ರಿಕೋದ್ಯಮದಲ್ಲಿ ಜಿಲ್ಲೆಯ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿ ಅನುಭವವಿರುವ
ಬಸವರಾಜ ಮರದೂರ ಅವರು ಸಂಪಾದಕರ ಸಾರಥ್ಯದಲ್ಲಿ
ನವೆಂಬರ್ನಲ್ಲಿ ಹೊರ ಹೊಮ್ಮುತ್ತಿರುವ "ಕೊಪ್ಪಳ ಕನಸು"
ಎಂಬ ಕನ್ನಡ ಮಾಸ ಪತ್ರಿಕೆ ಪೋಸ್ಟರ್
ಬಿಡುಗಡೆಯನ್ನು ತಾಲೂಕಿನ ಇರಕಲಗಡ ಗ್ರಾಮದ ಮೈತ್ರಿ ಅಸೋಸಿಯೇಷನ್ ಆಶ್ರಯದಲ್ಲಿ ವೃದ್ಧರು ಸಮ್ಮುಖದಲ್ಲಿ ವಿಜಯದಶಮಿ
ದಸರಾದಂದು ಸಿಹಿ ಹಂಚಿ ಹೊಸ
ಮಾಸ ಪತ್ರಿಕೆಯ ಪೋಸ್ಟರ್ನ್ನು ಬಿಡುಗಡೆಗೊಳಿಸಲಾಯಿತು.
ಪ್ರಧಾನ ಸಂಪಾದಕ ಬಸವರಾಜ ಮರದೂರ, ಗೌರವ ಸಂಪಾದಕ ಸಂತೋಷ ಕುಮಾರ್, ಸಹ ಸಂಪಾದಕ ವೀರೇಂದ್ರ ಈಶ್ವರ ಗೌಡರು, ಮತ್ತು ನಾಗರಾಜ್ ಡಿ ಎಮ್, ರಾಘವೇಂದ್ರ ಗೊಂದಿ ಮತ್ತಿತರರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 