ನಾಣಿಕಟ್ಟಾ ಕಾಲೇಜಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
ಲೋಕದರ್ಶನ ವರದ
ಸಿದ್ದಾಪುರ 01: ಸಿದ್ದಾಪುರ, ತಾಲೂಕಿನ ನಾಣಿಕಟ್ಟಾದ ಸರಕಾರಿ ಪ.ಪೂ.ಕಾಲೇಜಿನಲ್ಲಿ 63ನೇ ಕನರ್ಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಾಡದೇವಿಯ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಗೌರವಸಲ್ಲಿಸಲಾಯಿತು. ವಿದ್ಯಾಥರ್ಿಗಳಿಂದ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಹಾಡುಗಳು ಕೇಳಿಬಂದವು. ಚೈತ್ರಾ ಎ ನಾಯ್ಕ, ಅರ್ಚನಾ ಎಂ ನಾಯ್ಕ, ನಿಶ್ಚಿತಾ ನಾಡಗೀತೆ ಹಾಗೂ ನಿತ್ಯೋತ್ಸವ ಗೀತೆಗಳನ್ನು ಹಾಡಿದರು. ಸಹನಾ ನಾಯ್ಕ, ಇಂಚರ 'ಕರುನಾಡತಾಯಿ ಸದಾ ಚಿನ್ಮಯಿ" ಹಾಡಿಗೆ ಧ್ವನಿಯಾದರೆ, ಮಧುರಾ ನಾಯ್ಕ ನಾಡ ವೈಭವ ವಣರ್ಿಸುವ ಹಾಡಿನೊಂದಿಗೆ ಜನಪದ ಹಾಡನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಜಿ.ಪೋಳ
ಮಾತನಾಡಿ ಕನ್ನಡ ನಾಡಿಗೆ ವೈಭವಪೂರ್ಣಇತಿಹಾಸ ಇದೆ. ಕನ್ನಡ ಲಿಪಿ
ತುಂಬಾ ಸುಂದರವಾದ ಲಿಪಿ. ನಾಡು ನುಡಿಯ ಕುರಿತು
ಅಭಿಮಾನ ಇರಬೇಕು. ಕನ್ನಡದ ಉಳಿವು ಮತ್ತು ಬೆಳವಣಿಗೆ ಕನ್ನಡವನ್ನು ಬಳಸುವುದರಲ್ಲಿದೆ ಎಂದರು. ಉಪನ್ಯಾಸಕರಾದ ಆನಂದ.ಡಿ.ಕೆ.
ಸ್ವಾಗತಿಸಿದರು.ನಾಗವೇಣಿ.ಎಚ್.ನಾಯ್ಕ ವಂದಿಸಿದರು.ಎಂ.ಕೆ.ನಾಯ್ಕ
ನಿರೂಪಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 