ನಾಣಿಕಟ್ಟಾ ಕಾಲೇಜಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
ಲೋಕದರ್ಶನ ವರದ
ಸಿದ್ದಾಪುರ 01: ಸಿದ್ದಾಪುರ, ತಾಲೂಕಿನ ನಾಣಿಕಟ್ಟಾದ ಸರಕಾರಿ ಪ.ಪೂ.ಕಾಲೇಜಿನಲ್ಲಿ 63ನೇ ಕನರ್ಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಾಡದೇವಿಯ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಗೌರವಸಲ್ಲಿಸಲಾಯಿತು. ವಿದ್ಯಾಥರ್ಿಗಳಿಂದ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಹಾಡುಗಳು ಕೇಳಿಬಂದವು. ಚೈತ್ರಾ ಎ ನಾಯ್ಕ, ಅರ್ಚನಾ ಎಂ ನಾಯ್ಕ, ನಿಶ್ಚಿತಾ ನಾಡಗೀತೆ ಹಾಗೂ ನಿತ್ಯೋತ್ಸವ ಗೀತೆಗಳನ್ನು ಹಾಡಿದರು. ಸಹನಾ ನಾಯ್ಕ, ಇಂಚರ 'ಕರುನಾಡತಾಯಿ ಸದಾ ಚಿನ್ಮಯಿ" ಹಾಡಿಗೆ ಧ್ವನಿಯಾದರೆ, ಮಧುರಾ ನಾಯ್ಕ ನಾಡ ವೈಭವ ವಣರ್ಿಸುವ ಹಾಡಿನೊಂದಿಗೆ ಜನಪದ ಹಾಡನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಜಿ.ಪೋಳ
ಮಾತನಾಡಿ ಕನ್ನಡ ನಾಡಿಗೆ ವೈಭವಪೂರ್ಣಇತಿಹಾಸ ಇದೆ. ಕನ್ನಡ ಲಿಪಿ
ತುಂಬಾ ಸುಂದರವಾದ ಲಿಪಿ. ನಾಡು ನುಡಿಯ ಕುರಿತು
ಅಭಿಮಾನ ಇರಬೇಕು. ಕನ್ನಡದ ಉಳಿವು ಮತ್ತು ಬೆಳವಣಿಗೆ ಕನ್ನಡವನ್ನು ಬಳಸುವುದರಲ್ಲಿದೆ ಎಂದರು. ಉಪನ್ಯಾಸಕರಾದ ಆನಂದ.ಡಿ.ಕೆ.
ಸ್ವಾಗತಿಸಿದರು.ನಾಗವೇಣಿ.ಎಚ್.ನಾಯ್ಕ ವಂದಿಸಿದರು.ಎಂ.ಕೆ.ನಾಯ್ಕ
ನಿರೂಪಿಸಿದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 