ಮಾಲತೇಶ ಗರಡಿಮನಿಗೆ ಕಾಮತ್ ಮೆಮೋರಿಯಲ್ ಅವಾರ್ಡ್
ಲೋಕದರ್ಶನವರದಿ
ರಾಣೇಬೆನ್ನೂರು ಜು.5: ಚಿತ್ರಕಲೆಯಲ್ಲಿ ಅವಿಸ್ಮರಣಿಯ ಸಾಧನೆ ಮಾಡಿ ಕನರ್ಾಟಕ ಸಕರ್ಾರದ ರಾಜ್ಯ ಪ್ರಶಸ್ತಿ ಪುರಸ್ಕೃತ, ಲಿಮ್ಕಾ, ವಿಶ್ವದಾಖಲೆಗಳ ವಿಕಲಚೇತನ ಚಿತ್ರಕಲಾವಿದ ಮಾಲತೇಶ ಎಂ ಗರಡಿಮನಿಯವರಿಗೆ ರಾಷ್ಟ್ರ ಮಟ್ಟದ ಮಾಯಾ ಕಾಮತ್ ಮೆಮೊರಿಯಲ್ ಅವರ್ಾಡ್-2018ರ ವ್ಯಂಗ್ಯಚಿತ್ರಕಲಾ ಸ್ಫಧರ್ೆಯಲ್ಲಿ ದ್ವಿತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರುವ ಇಂಡಿಯನ್ ಕಾಟರ್ೂನ್ ಗ್ಯಾಲರಿಯಲ್ಲಿ ಜು.6ರಂದು ಬೆಳಗ್ಗೆ 11ಗಂಟೆಗೆ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕನರ್ಾಟಕ ಸಕರ್ಾರದ ನಿವೃತ್ತ ಕಾರ್ಯದಶರ್ಿ ಸುಧಾಕರ ರಾವ್ ಕಾರ್ಯಕ್ರಮ ಉದ್ಘಾಟಿಸುವರು ಟ್ರಸ್ಟಿ ಅಮರನಾಥ ಕಾಮತ್, ಪತ್ರಕರ್ತ ನುಪುರ ಬಸು, ಮಹದೇವ.ಟಿ, ಖ್ಯಾತ ವ್ಯಂಗ್ಯಚಿತ್ರಕಾರ ನರೇಂದ್ರರವರ ಸಮ್ಮಖದಲ್ಲಿ ಮಾಲತೇಶರವರು ಪ್ರಶಸ್ತಿ ಸ್ವೀಕರಿಸುವರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 