ಕೆ.ಎಚ್.ಬಿ. ಕಾಲೊನಿಯ ಕುಂದು ಕೊರತೆಗಳ ಸಭೆ
ಲೋಕದರ್ಶನ ವರದಿ
ಬೆಳಗಾವಿ,28: ದಿ.28.ರಂದು ಬೆಳಗಾವಿ ಮಹಾನಗರ ಪಾಲಿಕೆಯ ಶಾಸಕರ ಕೊಠಡಿಯಲ್ಲಿ ಕೆ.ಎಚ್.ಬಿ. ಕಾಲೊನಿಗೆ ಸಂಬಂಧಿಸಿದಂತೆ ಅಲ್ಲಿನ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ಬೀದಿ ದೀಪಗಳ ಹಾಗೂ ಇನ್ನಿತರೆ ಕೊರತೆಗಳ ಬಗ್ಗೆ ಅಲ್ಲಿನ ಸಾರ್ವಜಣಿಕರ ಅಹವಾಲಿನನ್ವಯ ಕೆ.ಎಚ್.ಬಿ. ಕಾಲೊನಿಯ ಅಧಿಕಾರಿಗಳು, ಕೆ.ಯು.ಡಬ್ಲೂ.ಎಸ್. ಅಧಿಕಾರಿಗಳು, ಪಿ.ಡಬ್ಲೂ.ಡಿ.,ಝೆಡ.ಪಿ. ಅಧಿಕಾರಿಗಳ ಜೊತೆ ಚಚರ್ಿಸಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಬೀದಿ ದೀಪಗಳ ಬಗ್ಗೆ ಅಧಿಕಾರಿಗಳಿಗೆ ನಿದರ್ೇಶನ ನೀಡಿ 4 ದಿನಗಳಲ್ಲಿ ಪರಿಶೀಲಿಸಿ ಕೈಗೊಂಡ ಕ್ರಮಗಳ ಬಗ್ಗೆ ವರದಿಸಲ್ಲಿಸಲು ನಿದರ್ೇಶಿಸಿದರು. ಅದರಂತೆಕೆ.ಎಚ್.ಬಿ. ಅಧಿಕಾರಿಗಳಿಗೆ ಕೆ.ಎಚ್.ಬಿ. ಕಾಲೊನಿಯಲ್ಲಿ 2 ಶುದ್ಧಕುಡಿಯುವ ನೀರಿನಘಟಕ ಅಳವಡಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು ಹಾಗೂ ಕಾಲೊನಿಯ ಒಳರಸ್ತೆಗಳನ್ನು ಅಭಿವೃದ್ಧಿ ಪಡೆಸಲು ಮತ್ತು ಬೀದಿ ದೀಪಗಳನ್ನು ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ನಿದರ್ೇಶಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಶಾಸಕರ ಆಪ್ತಸಹಾಯಕರಾದ ವ್ಹಿ.ಎಮ್.ಪತ್ತಾರ, ಕೆ.ಎಚ್.ಬಿ. ಕಾರ್ಯಪಾಲಕ ಅಭಿಯಂತರರು, ಕೆ.ಯು.ಡಬ್ಲೂ.ಎಸ್., ಪಿ.ಡಬ್ಲೂ.ಡಿ., ಝೆಡ.ಪಿ. ಅಧಿಕಾರಿಗಳು, ರಾಣೆಬೆನ್ನೂರಹಾಗೂ ಕೆ.ಎಚ್.ಬಿ. ಕಾಲೊನಿಯ ರಹವಾಸಿಗಳು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 