ಬಾಗಲಕೋಟೆಯಲ್ಲೂ ಭಾರಿ ಮಳೆ, ಬೀದಿಯಲ್ಲೇ ಕಾಲ ಕಳೆದ ಜನತೆ
ಬಾಗಲಕೋಟೆ , ಜೂನ್ 26, ಬಾಗಲಕೋಟೆಯಲ್ಲೂ ನಿನ್ನೆ ರಾತ್ರಿ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಹಲವಾರು ಮನೆಗಳ ಚಾವಣಿ ಹಾರಿ ಹೋಗಿದ್ದು ಜನತೆ ರಾತ್ರಿಯಿಡಿ ಚಳಿ, ಮಳೆಯಲ್ಲೆ ಬೀದಿಯಲ್ಲೆ ಕಾಲ ನೂಕಿದ್ದಾರೆ. ಬಿರುಗಾಳಿ ಅವಾಂತರಕ್ಕೆ ಮನೆಗಳ ಶೀಟುಗಳು ಹಾರಿಹೋಗಿದ್ದರೆ ಮತ್ತೊಂದು ಕಡೆ ,ಬಾಳೆತೋಟಗಳು ನೆಲಸಮವಾಗಿದೆ. ಬನಹಟ್ಟಿ ತಾಲ್ಲೂಕಿನಲ್ಲಿ ಮಳೆಯ ಅವಾಂತರ ಹೆಚ್ಚಾಗಿದ್ದು . ತಾಲ್ಲೂಕಿನ ಕೆಸರಗೊಪ್ಪ,ಚಿಮ್ಮಡ,ಜಗದಾಳ-ನಾವಲಗಿಯಲ್ಲಿ ಬೀಸಿದ ಬಿರುಗಾಳಿಯ ರಭಸಕ್ಕೆ ಹಲವು ಮನೆಗಳ ಚಾವಣಿ ಹಾರಿ ಹೋಗಿದೆ ವಿದ್ಯುತ್ ಟ್ರಾನ್ಸಪಾರ್ಮರ್ ಗಳು ಹಾಳಾಗಿ ರಾತ್ರಿಯಿಡಿ ಜನರು ಕತ್ತಲೆಯಲ್ಲೆ ಬದುಕುವಂತಹ ದಾರುಣ ಪರಿಸ್ಥಿತಿ ಬಂದಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 