ಬಾಗಲಕೋಟೆಯಲ್ಲೂ ಭಾರಿ ಮಳೆ, ಬೀದಿಯಲ್ಲೇ ಕಾಲ ಕಳೆದ ಜನತೆ
ಬಾಗಲಕೋಟೆ , ಜೂನ್ 26, ಬಾಗಲಕೋಟೆಯಲ್ಲೂ ನಿನ್ನೆ ರಾತ್ರಿ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಹಲವಾರು ಮನೆಗಳ ಚಾವಣಿ ಹಾರಿ ಹೋಗಿದ್ದು ಜನತೆ ರಾತ್ರಿಯಿಡಿ ಚಳಿ, ಮಳೆಯಲ್ಲೆ ಬೀದಿಯಲ್ಲೆ ಕಾಲ ನೂಕಿದ್ದಾರೆ. ಬಿರುಗಾಳಿ ಅವಾಂತರಕ್ಕೆ ಮನೆಗಳ ಶೀಟುಗಳು ಹಾರಿಹೋಗಿದ್ದರೆ ಮತ್ತೊಂದು ಕಡೆ ,ಬಾಳೆತೋಟಗಳು ನೆಲಸಮವಾಗಿದೆ. ಬನಹಟ್ಟಿ ತಾಲ್ಲೂಕಿನಲ್ಲಿ ಮಳೆಯ ಅವಾಂತರ ಹೆಚ್ಚಾಗಿದ್ದು . ತಾಲ್ಲೂಕಿನ ಕೆಸರಗೊಪ್ಪ,ಚಿಮ್ಮಡ,ಜಗದಾಳ-ನಾವಲಗಿಯಲ್ಲಿ ಬೀಸಿದ ಬಿರುಗಾಳಿಯ ರಭಸಕ್ಕೆ ಹಲವು ಮನೆಗಳ ಚಾವಣಿ ಹಾರಿ ಹೋಗಿದೆ ವಿದ್ಯುತ್ ಟ್ರಾನ್ಸಪಾರ್ಮರ್ ಗಳು ಹಾಳಾಗಿ ರಾತ್ರಿಯಿಡಿ ಜನರು ಕತ್ತಲೆಯಲ್ಲೆ ಬದುಕುವಂತಹ ದಾರುಣ ಪರಿಸ್ಥಿತಿ ಬಂದಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 