ಗಂಗಾರಾಮ ಬಡೇರಿಯಾರವರು ದೇಗಾದೇವಿ ದೇವಸ್ಥಾನಕ್ಕೆ ಭೇಟಿ
ವಿಜಯಪುರ 26. ರಾಜ್ಯ ಸಕರ್ಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದಶರ್ಿ ಗಂಗಾರಾಮ ಬಡೇರಿಯಾ ದಿ. 25ರಂದು ತಿಕೊಟಾ ಸಮೀಪದ ಸೋಮದೇವರಹಟ್ಟಿ ತಾಂಡಾದ ಮಾತಾ ದುಗರ್ಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀವರ್ಾದ ಪಡೆದರು. ದುಗರ್ಾದೇವಿಯ ಪರಮ ಭಕ್ತರಾಗಿರುವ ಬಡೇರಿಯಾರವರು ಪ್ರತಿ ವರ್ಷವೂ ಇಲ್ಲಿಗೆ ಬರುತ್ತಿದ್ದು, "ಎರಡು ವಾರಗಳ ಹಿಂದೆ ನಡೆದ ಜಾತ್ರಾ ಮಹೋತ್ಸವದಲ್ಲಿ ವಿಧಾನಸಭಾ ಅಧಿವೇಶನದ ನಿಮಿತ್ಯ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ಇದೀಗ ಬಂದು ದೇವಿಯ ಆಶೀವರ್ಾದವನ್ನು ಪಡೆಯುತ್ತಿದ್ದೇನೆ" ಎಂದು ಬಡೇರಿಯಾ ಹೇಳಿದರು. ದೇವಸ್ಥಾನದ ಧರ್ಮದಶರ್ಿ ಜಗನು ಮಹಾರಾಜರು ಈ ಸಂದರ್ಭದಲ್ಲಿ ಗಂಗಾರಾಮ ಬಡೇರಿಯಾರವರನ್ನು ಸನ್ಮಾನಿಸಿದರು. ಎಸ್.ಆರ್.ನಾಯಿಕ, ಪ್ರಕಾಶ ಚವ್ಹಾಣ, ಬದ್ದು ರಾಠೋಡ ಮತ್ತಿತರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 