ಜಿಲ್ಲಾಮಟ್ಟದ ಹಾರ್ಡ್ ಬಾಲ್ ಪಂದ್ಯಾವಳಿ: ವಕೀಲರ ತಂಡಕ್ಕೆ ಭರ್ಜರಿ ಜಯ
ರಾಣೇಬೆನ್ನೂರು16: ಹಾವೇರಿ ನಗರದಲ್ಲಿ ಜಿಲ್ಲಾಮಟ್ಟದ ವಕೀಲರ ಹಾರ್ಡ್ ಟೆನ್ನಿಸ್ ಬಾಲ್ ಕ್ರೀಡಾಕೂಟವು ರವಿವಾರ ನಡೆಯಿತು. ಧಾರವಾಡ, ಶಿರಸಿ ಹಾಗೂ ಬ್ಯಾಡಗಿ ತಂಡಗಳ ಮೇಲೆ ಭರ್ಜರಿ ಗೆಲುವನ್ನು ಸಾಧಿಸಿದ ರಾಣೇಬೆನ್ನೂರು ವಕೀಲರ ಕ್ರಿಕೆಟ್ ತಂಡವು ಎಂದಿನಂತೆ ಚಾಂಪಿಯನ್ಶಿಪ್ ಪಟ್ಟವನ್ನು ಉಳಿಸಿಕೊಂಡು ಸಾಧನೆ ಮೆರೆದಿದೆ. ಅಂತಿಮ ಪಂದ್ಯದಲ್ಲಿ ಹಾವೇರಿ ವಕೀಲರ ತಂಡದ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿ ನಗದು ಮೊತ್ತ 10 ಸಾವಿರ ಹಾಗೂ ಆಕರ್ಷಕ ಪಾರಿತೋಷಕ ತನ್ನದಾಗಿಸಿಕೊಂಡು ಸಂಭ್ರಮಿಸಿದೆ.
ಮಂಜುನಾಥ ಹೆಚ್.ಗೌಳಿ ನಾಯಕತ್ವದ ತಂಡದಲ್ಲಿ ದಿಲೀಪ್ ಮೊಟೇಬೆನ್ನೂರು ಶಶಿಧರ ಕುಬಸದ, ಪ್ರಕಾಶ್ ಹೆಚ್.ಆರ್. ಆನಂದ ಹೆಚ್. ವಿಠಲ್ ವ್ಹಿ.ಪಿ. ಪ್ರಕಾಶ್ ಎಸ್. ದೀಲಿಪ್ ಎಚ್., ನಟರಾಜ ಜಿ.ಎಸ್., ಬಸನಗೌಡ ಹುಲ್ಮನಿ, ಹೆಚ್.ಸಂದೀಪ್, ಹನುಮಂತ ಹೆಚ್.ವಿ., ಹಾಗೂ ಸೂರ್ಯಕಾಂತ ಕೆ.ಬಿ. ಸಾಧನೆ ಮೆರೆದ ಕ್ರೀಡಾಪಟುಗಳಾಗಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 