ಜಿಲ್ಲಾಮಟ್ಟದ ಹಾರ್ಡ್ ಬಾಲ್ ಪಂದ್ಯಾವಳಿ: ವಕೀಲರ ತಂಡಕ್ಕೆ ಭರ್ಜರಿ ಜಯ
ರಾಣೇಬೆನ್ನೂರು16: ಹಾವೇರಿ ನಗರದಲ್ಲಿ ಜಿಲ್ಲಾಮಟ್ಟದ ವಕೀಲರ ಹಾರ್ಡ್ ಟೆನ್ನಿಸ್ ಬಾಲ್ ಕ್ರೀಡಾಕೂಟವು ರವಿವಾರ ನಡೆಯಿತು. ಧಾರವಾಡ, ಶಿರಸಿ ಹಾಗೂ ಬ್ಯಾಡಗಿ ತಂಡಗಳ ಮೇಲೆ ಭರ್ಜರಿ ಗೆಲುವನ್ನು ಸಾಧಿಸಿದ ರಾಣೇಬೆನ್ನೂರು ವಕೀಲರ ಕ್ರಿಕೆಟ್ ತಂಡವು ಎಂದಿನಂತೆ ಚಾಂಪಿಯನ್ಶಿಪ್ ಪಟ್ಟವನ್ನು ಉಳಿಸಿಕೊಂಡು ಸಾಧನೆ ಮೆರೆದಿದೆ. ಅಂತಿಮ ಪಂದ್ಯದಲ್ಲಿ ಹಾವೇರಿ ವಕೀಲರ ತಂಡದ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿ ನಗದು ಮೊತ್ತ 10 ಸಾವಿರ ಹಾಗೂ ಆಕರ್ಷಕ ಪಾರಿತೋಷಕ ತನ್ನದಾಗಿಸಿಕೊಂಡು ಸಂಭ್ರಮಿಸಿದೆ.
ಮಂಜುನಾಥ ಹೆಚ್.ಗೌಳಿ ನಾಯಕತ್ವದ ತಂಡದಲ್ಲಿ ದಿಲೀಪ್ ಮೊಟೇಬೆನ್ನೂರು ಶಶಿಧರ ಕುಬಸದ, ಪ್ರಕಾಶ್ ಹೆಚ್.ಆರ್. ಆನಂದ ಹೆಚ್. ವಿಠಲ್ ವ್ಹಿ.ಪಿ. ಪ್ರಕಾಶ್ ಎಸ್. ದೀಲಿಪ್ ಎಚ್., ನಟರಾಜ ಜಿ.ಎಸ್., ಬಸನಗೌಡ ಹುಲ್ಮನಿ, ಹೆಚ್.ಸಂದೀಪ್, ಹನುಮಂತ ಹೆಚ್.ವಿ., ಹಾಗೂ ಸೂರ್ಯಕಾಂತ ಕೆ.ಬಿ. ಸಾಧನೆ ಮೆರೆದ ಕ್ರೀಡಾಪಟುಗಳಾಗಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 