ಜಿಲ್ಲಾಮಟ್ಟದ ಹಾರ್ಡ್ ಬಾಲ್ ಪಂದ್ಯಾವಳಿ: ವಕೀಲರ ತಂಡಕ್ಕೆ ಭರ್ಜರಿ ಜಯ
ರಾಣೇಬೆನ್ನೂರು16: ಹಾವೇರಿ ನಗರದಲ್ಲಿ ಜಿಲ್ಲಾಮಟ್ಟದ ವಕೀಲರ ಹಾರ್ಡ್ ಟೆನ್ನಿಸ್ ಬಾಲ್ ಕ್ರೀಡಾಕೂಟವು ರವಿವಾರ ನಡೆಯಿತು. ಧಾರವಾಡ, ಶಿರಸಿ ಹಾಗೂ ಬ್ಯಾಡಗಿ ತಂಡಗಳ ಮೇಲೆ ಭರ್ಜರಿ ಗೆಲುವನ್ನು ಸಾಧಿಸಿದ ರಾಣೇಬೆನ್ನೂರು ವಕೀಲರ ಕ್ರಿಕೆಟ್ ತಂಡವು ಎಂದಿನಂತೆ ಚಾಂಪಿಯನ್ಶಿಪ್ ಪಟ್ಟವನ್ನು ಉಳಿಸಿಕೊಂಡು ಸಾಧನೆ ಮೆರೆದಿದೆ. ಅಂತಿಮ ಪಂದ್ಯದಲ್ಲಿ ಹಾವೇರಿ ವಕೀಲರ ತಂಡದ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿ ನಗದು ಮೊತ್ತ 10 ಸಾವಿರ ಹಾಗೂ ಆಕರ್ಷಕ ಪಾರಿತೋಷಕ ತನ್ನದಾಗಿಸಿಕೊಂಡು ಸಂಭ್ರಮಿಸಿದೆ.
ಮಂಜುನಾಥ ಹೆಚ್.ಗೌಳಿ ನಾಯಕತ್ವದ ತಂಡದಲ್ಲಿ ದಿಲೀಪ್ ಮೊಟೇಬೆನ್ನೂರು ಶಶಿಧರ ಕುಬಸದ, ಪ್ರಕಾಶ್ ಹೆಚ್.ಆರ್. ಆನಂದ ಹೆಚ್. ವಿಠಲ್ ವ್ಹಿ.ಪಿ. ಪ್ರಕಾಶ್ ಎಸ್. ದೀಲಿಪ್ ಎಚ್., ನಟರಾಜ ಜಿ.ಎಸ್., ಬಸನಗೌಡ ಹುಲ್ಮನಿ, ಹೆಚ್.ಸಂದೀಪ್, ಹನುಮಂತ ಹೆಚ್.ವಿ., ಹಾಗೂ ಸೂರ್ಯಕಾಂತ ಕೆ.ಬಿ. ಸಾಧನೆ ಮೆರೆದ ಕ್ರೀಡಾಪಟುಗಳಾಗಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 