ಡಿಜಿಟಲ್ ರ್ಕ್ಟಿಂಗ್ ವಿಚಾರ ಸಂಕೀರ್ಣ
ಲೋಕದರ್ಶನ ವರದಿ
ಬೆಳಗಾವಿ
11: ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ
ಮಹಾವಿದ್ಯಾಲಯದಲ್ಲಿ " ಡಿಜಿಟಲ್
ಮಾಕರ್ೆಟಿಂಗ್ ವಿಚಾರ ಗೋಷ್ಠಿಯನ್ನು ಅಸೊಸಿಯೇಶನ್ ಆಫ್ಇಂಟೆಲೆಕ್ಚ್ಯೂವಲ್ ಕಂಪ್ಯೂಟರ್ ಸಾಯನ್ಸ ಆ್ಯಂಡ್ ಇಂಜನಿಯರಿಂಗ ಸ್ಟೂಡೆಂಟ್ಸ್ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದ ಪೆಬ್ಬಲ್ ಸಾಪ್ಟವೇರ ಸಹಸಂಸ್ಥಾಪಕ ವಿಶ್ವನಾಥ ಪಾಟೀಲ ಎಲ್ಲ ಕ್ಷೇತ್ರಗಳಲ್ಲಿ ಡಿಜಿಟಲ್
ಮಾಕರ್ೆಟಿಂಗ್ನ ಅವಶ್ಯಕತೆ ಮತ್ತು ಅನಿವಾರ್ಯತೆ ಹಾಗೂ ಉದ್ಯೋಗ ಅವಕಾಶಗಳ
ಬಗ್ಗೆ ಸವಿಸ್ತಾರವಾಗಿ ವಿದ್ಯಾಥರ್ಿಗಳಿಗೆ ವಿವರಿಸಿದರು. ವಿದ್ಯಾಥರ್ಿಗಳ
ಜೊತೆ ಪ್ರಚಲಿತ ವಿದ್ಯಮಾನ ಮತ್ತು ತಂತ್ರಜ್ಞಾನದ ಬಗ್ಗೆ ಚಚರ್ಿಸಿದರು.
ಡಾ.ಎಸ್.ಎಸ್.ಸಾಲಿಮಠ
ಅಧ್ಯಕ್ಷತೆ ವಹಿಸಿದ್ದರು. ಡಾ. ಜಿ.ಆರ್.ಉಡುಪಿ, ಪ್ರೊ.ಶ್ರೀಧರ ನಿರಡಿ,
ಪ್ರೊ. ಚಿತ್ರಶ್ರೀ ಕುರ್ತಕೋಟಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪ್ರೊ.ಸಹನಾ ಬಿಸಲಾಪೂರ್, ಪ್ರೊ.ಶಿವಾನಂದ ಉಳ್ಳೆಗಡ್ಡಿ ಹಾಗೂ ವಿಭಾಗದ ಪ್ರಾಧ್ಯಾಪಕರು
ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು 