ಡಿಜಿಟಲ್ ರ್ಕ್ಟಿಂಗ್ ವಿಚಾರ ಸಂಕೀರ್ಣ
ಲೋಕದರ್ಶನ ವರದಿ
ಬೆಳಗಾವಿ
11: ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ
ಮಹಾವಿದ್ಯಾಲಯದಲ್ಲಿ " ಡಿಜಿಟಲ್
ಮಾಕರ್ೆಟಿಂಗ್ ವಿಚಾರ ಗೋಷ್ಠಿಯನ್ನು ಅಸೊಸಿಯೇಶನ್ ಆಫ್ಇಂಟೆಲೆಕ್ಚ್ಯೂವಲ್ ಕಂಪ್ಯೂಟರ್ ಸಾಯನ್ಸ ಆ್ಯಂಡ್ ಇಂಜನಿಯರಿಂಗ ಸ್ಟೂಡೆಂಟ್ಸ್ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದ ಪೆಬ್ಬಲ್ ಸಾಪ್ಟವೇರ ಸಹಸಂಸ್ಥಾಪಕ ವಿಶ್ವನಾಥ ಪಾಟೀಲ ಎಲ್ಲ ಕ್ಷೇತ್ರಗಳಲ್ಲಿ ಡಿಜಿಟಲ್
ಮಾಕರ್ೆಟಿಂಗ್ನ ಅವಶ್ಯಕತೆ ಮತ್ತು ಅನಿವಾರ್ಯತೆ ಹಾಗೂ ಉದ್ಯೋಗ ಅವಕಾಶಗಳ
ಬಗ್ಗೆ ಸವಿಸ್ತಾರವಾಗಿ ವಿದ್ಯಾಥರ್ಿಗಳಿಗೆ ವಿವರಿಸಿದರು. ವಿದ್ಯಾಥರ್ಿಗಳ
ಜೊತೆ ಪ್ರಚಲಿತ ವಿದ್ಯಮಾನ ಮತ್ತು ತಂತ್ರಜ್ಞಾನದ ಬಗ್ಗೆ ಚಚರ್ಿಸಿದರು.
ಡಾ.ಎಸ್.ಎಸ್.ಸಾಲಿಮಠ
ಅಧ್ಯಕ್ಷತೆ ವಹಿಸಿದ್ದರು. ಡಾ. ಜಿ.ಆರ್.ಉಡುಪಿ, ಪ್ರೊ.ಶ್ರೀಧರ ನಿರಡಿ,
ಪ್ರೊ. ಚಿತ್ರಶ್ರೀ ಕುರ್ತಕೋಟಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪ್ರೊ.ಸಹನಾ ಬಿಸಲಾಪೂರ್, ಪ್ರೊ.ಶಿವಾನಂದ ಉಳ್ಳೆಗಡ್ಡಿ ಹಾಗೂ ವಿಭಾಗದ ಪ್ರಾಧ್ಯಾಪಕರು
ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 