ಬೆಂಗಳೂರಿನಿಂದ ಮೆಕ್ಕಾ-ಮದೀನಾಗೆ ಸೈಕಲ್ ಯಾತ್ರೆ
ಶಿಗ್ಗಾವಿ07 ಃ ಹಿಂದೂ-ಮುಸ್ಲಿಂ ಕೋಮು ಸೌಹಾರ್ಧ ಮತ್ತು ಶಾಂತಿ ಸಂದೇಶ ಸಾರಲು ಬೆಂಗಳೂರಿನಿಂದ ಮೆಕ್ಕಾ-ಮದೀನಾಗೆ ಸೈಕಲ್ ಯಾತ್ರೆ ಕೈಗೊಂಡ ಬೆಂಗಳೂರಿನ ಮೊಹಮ್ಮದ್ ಹಬೀಬ್ ಖಾನ್ ಅವರನ್ನು ಶಿಗ್ಗಾವಿ ಪಟ್ಟಣದ ಹಜರತ್ ಮೌಲಾನಾ ಮಹಮ್ಮದ್ ತಖ್ಯದೀನ್ ಜಮಾತ್ ನವರು ಸನ್ಮಾನಿಸಿ ಶುಭ ಕೋರಿದರು.
ಒಟ್ಟು 2836 ಕಿಮೀ ದೂರ ಚಲಿಸಲಿರುವ ಹಭೀಬ್ ಅವರು ಹಿಂದೂ ಮುಸ್ಲಿಂ ಬಾಂಧವರ ಶಾಂತಿ ಸೌಹಾರ್ದತೆಗೆ ಈ ಯಾತ್ರೆ ಕೈಗೊಂಡಿದ್ದಾರೆ, ಇವರ ಈ ಯಾತ್ರೆಗೆ ಹಿಂದೂ ಬಾಂಧವರಿಂದಲೂ ಸ್ವಾಗತ ಮತ್ತು ಶುಭವನ್ನು ಕೋರಲಾಗುತ್ತಿದೆ.
ಈ ಸಂದರ್ಭದಲ್ಲಿ ಸಾಧಿಕ್ ಮಲ್ಲೂರ, ಅದ್ಬುಲ್ ಮಜೀದ್ ಅದ್ದುಮಿಯಾನವರ, ಸತ್ತಾರ ಸೌದಾಗರ್, ಅನೀಸ್ ಫಿರಾಂಖಾನವರ, ಶಫಿ ನಧಾಫ್, ಮೈನು ಕೋಲಕಾರ ಸೇರಿದಂತೆ ಮುಸ್ಲಿಂ ಬಾಂಧವರು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 