ಬೆಂಗಳೂರಿನಿಂದ ಮೆಕ್ಕಾ-ಮದೀನಾಗೆ ಸೈಕಲ್ ಯಾತ್ರೆ
ಶಿಗ್ಗಾವಿ07 ಃ ಹಿಂದೂ-ಮುಸ್ಲಿಂ ಕೋಮು ಸೌಹಾರ್ಧ ಮತ್ತು ಶಾಂತಿ ಸಂದೇಶ ಸಾರಲು ಬೆಂಗಳೂರಿನಿಂದ ಮೆಕ್ಕಾ-ಮದೀನಾಗೆ ಸೈಕಲ್ ಯಾತ್ರೆ ಕೈಗೊಂಡ ಬೆಂಗಳೂರಿನ ಮೊಹಮ್ಮದ್ ಹಬೀಬ್ ಖಾನ್ ಅವರನ್ನು ಶಿಗ್ಗಾವಿ ಪಟ್ಟಣದ ಹಜರತ್ ಮೌಲಾನಾ ಮಹಮ್ಮದ್ ತಖ್ಯದೀನ್ ಜಮಾತ್ ನವರು ಸನ್ಮಾನಿಸಿ ಶುಭ ಕೋರಿದರು.
ಒಟ್ಟು 2836 ಕಿಮೀ ದೂರ ಚಲಿಸಲಿರುವ ಹಭೀಬ್ ಅವರು ಹಿಂದೂ ಮುಸ್ಲಿಂ ಬಾಂಧವರ ಶಾಂತಿ ಸೌಹಾರ್ದತೆಗೆ ಈ ಯಾತ್ರೆ ಕೈಗೊಂಡಿದ್ದಾರೆ, ಇವರ ಈ ಯಾತ್ರೆಗೆ ಹಿಂದೂ ಬಾಂಧವರಿಂದಲೂ ಸ್ವಾಗತ ಮತ್ತು ಶುಭವನ್ನು ಕೋರಲಾಗುತ್ತಿದೆ.
ಈ ಸಂದರ್ಭದಲ್ಲಿ ಸಾಧಿಕ್ ಮಲ್ಲೂರ, ಅದ್ಬುಲ್ ಮಜೀದ್ ಅದ್ದುಮಿಯಾನವರ, ಸತ್ತಾರ ಸೌದಾಗರ್, ಅನೀಸ್ ಫಿರಾಂಖಾನವರ, ಶಫಿ ನಧಾಫ್, ಮೈನು ಕೋಲಕಾರ ಸೇರಿದಂತೆ ಮುಸ್ಲಿಂ ಬಾಂಧವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 