ವಿದ್ಯುತ್ ಅವಘಡದ ಗಾಯಾಳುಗಳಿಗೆ ಪರಿಹಾರ ನೀಡಿ : ಹೇರೆಕರ
ಲೋಕದರ್ಶನ ವರದಿ
ಬೆಳಗಾವಿ:
2013ರಲ್ಲಿ ವಿದ್ಯುತ್ ಅವಘಡದ ಗಾಯಾಳುಗಳಾದ ಏಳು ಜನರಿಗೆ ಪರಿಹಾರ
ಒದಗಿಸಲು ಆಗ್ರಹಿಸಿ ಸಮಾಜಸೇವಕಿ ಸರಳಾ ಹೇರೆಕರ ಇಂದು
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗುರುವಾರ
ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೇಲವು ವರ್ಷಗಳ ಹಿಂದೆ ಸದಾಶಿವ ನಗರ ವಾರ್ಡ ನಂ.
41ರಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ವಿದ್ಯುತ್
ಅವಘಡಕ್ಕೆ ನಾಲ್ವರು ಅಸುನೀಗಿದ್ದು, ಉಳಿದವರು ಮಾರಣಾಂತಿಕ ಗಾಯಗಳಿಂದ ನರಳುತ್ತಿದ್ದಾರೆ ಅವರಿಗೆ ಐದು ವರ್ಷ ಕಳೆದರೂ
ಸರಕಾರ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ
ಪರವಾಗಿ ಮನವಿ ಸ್ವೀಕರಿಸಿದ ಬೆಳಗಾವಿ
ಎಸಿ ಕವಿತಾ ಯೋಗಪ್ಪನವರ ಅವರಿಗೆ ಆದ ಗಾಯಗಳ ಬಗ್ಗೆ
ಇದೇ ಸಂದರ್ಭ ಮನವರಿಕೆ ಮಾಡಿಸಿದರು.
ಸಂಬಂಧಿಸಿದ
ಇಲಾಖೆಗೆ ಸೂಕ್ತ ನಿದರ್ೇಶನ ನೀಡಲಾಗುವುದು ಎಂದು ಎಸಿ ಕವಿತಾ
ಯೋಗಪ್ಪನವರ ಭರವಸೆ ನೀಡಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 