ವಿದ್ಯುತ್ ಅವಘಡದ ಗಾಯಾಳುಗಳಿಗೆ ಪರಿಹಾರ ನೀಡಿ : ಹೇರೆಕರ
ಲೋಕದರ್ಶನ ವರದಿ
ಬೆಳಗಾವಿ:
2013ರಲ್ಲಿ ವಿದ್ಯುತ್ ಅವಘಡದ ಗಾಯಾಳುಗಳಾದ ಏಳು ಜನರಿಗೆ ಪರಿಹಾರ
ಒದಗಿಸಲು ಆಗ್ರಹಿಸಿ ಸಮಾಜಸೇವಕಿ ಸರಳಾ ಹೇರೆಕರ ಇಂದು
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗುರುವಾರ
ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೇಲವು ವರ್ಷಗಳ ಹಿಂದೆ ಸದಾಶಿವ ನಗರ ವಾರ್ಡ ನಂ.
41ರಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ವಿದ್ಯುತ್
ಅವಘಡಕ್ಕೆ ನಾಲ್ವರು ಅಸುನೀಗಿದ್ದು, ಉಳಿದವರು ಮಾರಣಾಂತಿಕ ಗಾಯಗಳಿಂದ ನರಳುತ್ತಿದ್ದಾರೆ ಅವರಿಗೆ ಐದು ವರ್ಷ ಕಳೆದರೂ
ಸರಕಾರ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ
ಪರವಾಗಿ ಮನವಿ ಸ್ವೀಕರಿಸಿದ ಬೆಳಗಾವಿ
ಎಸಿ ಕವಿತಾ ಯೋಗಪ್ಪನವರ ಅವರಿಗೆ ಆದ ಗಾಯಗಳ ಬಗ್ಗೆ
ಇದೇ ಸಂದರ್ಭ ಮನವರಿಕೆ ಮಾಡಿಸಿದರು.
ಸಂಬಂಧಿಸಿದ
ಇಲಾಖೆಗೆ ಸೂಕ್ತ ನಿದರ್ೇಶನ ನೀಡಲಾಗುವುದು ಎಂದು ಎಸಿ ಕವಿತಾ
ಯೋಗಪ್ಪನವರ ಭರವಸೆ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 