ಸ್ಥಳೀಯ ಮುಖಂಡರಿಂದ ಬಣಕಾರಗೆ ಸನ್ಮಾನ
Banker honored by local leaders
ಸ್ಥಳೀಯ ಮುಖಂಡರಿಂದ ಬಣಕಾರಗೆ ಸನ್ಮಾನ
ಶಿಗ್ಗಾವಿ 12: ಪಟ್ಟಣದ ಗೌಸಖಾನ ಮುನಶಿ ಅವರ ಕಾರ್ಯಾಲಯದಲ್ಲಿ ಹಿರೇಕೆರೂರ ಶಾಸಕ ಯು.ಬಿ.ಬಣಕಾರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗೌಸಖಾನ ಮುನಶಿ, ಮಾಜಿ ಪುರಸಭೆ ಅದ್ಯಕ್ಷರಾದ ಕರೀಂಸಾಬ ಮೊಗಲಲ್ಲಿ, ರಾಮು ಪೂಜಾರ, ಶಹರ ಘಟಕ ಅದ್ಯಕ್ಷ ಚಂದ್ರು ಕೊಡ್ಲಿವಾಡ, ಎಸ್.ಟಿ. ಘಟಕ ಅದ್ಯಕ್ಷ ಅಶೋಕ ಕಬನೂರ, ಮುಖಂಡರಾದ ಮುನ್ನಾ ಲಕ್ಷ್ಮೇಶ್ವರ, ಬಸಲಿಂಗಪ್ಪ ನರಗುಂದ, ಶಿವಾನಂದ ಕುನ್ನೂರ, ತುಕಾರಾಂ ಸಿಂಧೆ, ಮುನ್ನಾ ಮಾಲದಾರ, ಆಸೀಫ ನೇರ್ತಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 