ಶ್ರೀ ಕಲ್ಮೇಶ್ವರ ಕಲಾ ತಂಡದಿಂದ ಸರಕಾರದ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ
Awareness program about government scheme by Shri Kalmeshwara Art team
ಶ್ರೀ ಕಲ್ಮೇಶ್ವರ ಕಲಾ ತಂಡದಿಂದ ಸರಕಾರದ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ
ಶಿಗ್ಗಾವಿ 10: ತಾಲೂಕಿನ ಕೆಲವು ಆಯ್ದ ಗ್ರಾಮದಲ್ಲಿ ಸರಕಾರದ ಯೋಜನೆ ಕುರಿತು ಬೀದಿ ನಾಟಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾವೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಲ್ಮೇಶ್ವರ ಜನಪದ ಕಲಾ ತಂಡದವರು ಪ್ರಸ್ತುತ ಪಡಿಸಿದರು.
ಸರ್ಕಾರದ ವಿವಿಧ ಯೋಜನೆಗಳ ಕುರಿತು ಜಾನಪದ ಹಾಡು ಮತ್ತು ಬೀದಿ ನಾಟಕದ ತಾಲೂಕಿನ ಗ್ರಾಮಗಳಾದ ಮಮದಾಪೂರ ತಾಂಡಾ, ಕುನ್ನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಕುನ್ನೂರ, ಹೊಸುರ, ಯತ್ತಿನಹಳ್ಳಿ, ಬದ್ರಾಪೂರ, ಕೋಣನಕೇರಿ, ಅಂದಲಗಿ, ಹನಕನಹಳ್ಳಿ, ಹುನಗುಂದ ಮತ್ತು ಚಂದಾಪೂರ ಗ್ರಾಮದಲ್ಲಿ ದಿ. 5 ರಿಂದ 12 ರವರೆಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 