ಸ್ವಂತ ಸೂರು ಮಂಜುರು ಮಾಡಬೇಕೆಂದು ವತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ
ಲೋಕದರ್ಶನ ವರದಿ
ಬೆಳಗಾವಿ : ಜೀವನ ನಡೆಸುವದಕ್ಕೆ ನಮಗೆ ಸ್ವಂತ ಸೂರಿಲ್ಲ ನಮಗೆ ಸ್ವಂತ ಸೂರನ್ನು ಆದಷ್ಟು ಬೇಗನೆ ವದಸಿಕೊಡಬೇಕೆಂದು ಖಸಾಯಿ ಗಲ್ಲಿ ಖಡ್ಡಾ ರಹವಾಸಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬುಧವಾರ ನಗರದ ಚನ್ನಮ್ಮ ವೃತ್ತದಿಂದ ಪ್ರತಿಭಟನೆ ಮಾಡುತ್ತ ಜಿಲ್ಲಾಧಿಕಾರಿ ಕಚೇರಿ ತೆರಳಿ ತಮ್ಮ ಎಲ್ಲ ಸಮಸ್ಯೆಗಳೆಲ್ಲವನ್ನು ಬಗೆಹರಿಸಬೇಕು, ನಮಗೆ ಆದಷ್ಟು ಬೇಗ ಸೂಕ್ತಕ್ರಮ ಕ್ರಮ ತೆಗೆದುಕೊಂಡು ಸ್ವಂತ ಸೂರ ಮಂಜುರು ಮಾಡಿಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಸೇನ್ ಬೇಪಾರಿ, ದಿವ್ಯಾ ಅನಂತಪುರಿ,ರಹೀಮತ್ ಬೇಪಾರಿ ರೇಷ್ಮಾ ಮತ್ತೆಸಾಬ,ನೂರಜಾನ್ ಮಾದೇವಿ ಬೂದಿಕೊಪ್ಪ, ಮಲ್ಲವ್ವಾ ತಪ್ಪಲಿ, ನಹೀಮಾ ಬೇಪಾರಿ, ಸಹೀದಾ ಬೇಪಾರಿ, ಖೈರುಣ ಕುಳಚೆ, ಶಬಾನಾ ಮುಜಾವರ, ಸಾಯಿರಾಭಾನ ಸರಜೇಖಾನ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 