ಸ್ವಂತ ಸೂರು ಮಂಜುರು ಮಾಡಬೇಕೆಂದು ವತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ
ಲೋಕದರ್ಶನ ವರದಿ
ಬೆಳಗಾವಿ : ಜೀವನ ನಡೆಸುವದಕ್ಕೆ ನಮಗೆ ಸ್ವಂತ ಸೂರಿಲ್ಲ ನಮಗೆ ಸ್ವಂತ ಸೂರನ್ನು ಆದಷ್ಟು ಬೇಗನೆ ವದಸಿಕೊಡಬೇಕೆಂದು ಖಸಾಯಿ ಗಲ್ಲಿ ಖಡ್ಡಾ ರಹವಾಸಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬುಧವಾರ ನಗರದ ಚನ್ನಮ್ಮ ವೃತ್ತದಿಂದ ಪ್ರತಿಭಟನೆ ಮಾಡುತ್ತ ಜಿಲ್ಲಾಧಿಕಾರಿ ಕಚೇರಿ ತೆರಳಿ ತಮ್ಮ ಎಲ್ಲ ಸಮಸ್ಯೆಗಳೆಲ್ಲವನ್ನು ಬಗೆಹರಿಸಬೇಕು, ನಮಗೆ ಆದಷ್ಟು ಬೇಗ ಸೂಕ್ತಕ್ರಮ ಕ್ರಮ ತೆಗೆದುಕೊಂಡು ಸ್ವಂತ ಸೂರ ಮಂಜುರು ಮಾಡಿಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಸೇನ್ ಬೇಪಾರಿ, ದಿವ್ಯಾ ಅನಂತಪುರಿ,ರಹೀಮತ್ ಬೇಪಾರಿ ರೇಷ್ಮಾ ಮತ್ತೆಸಾಬ,ನೂರಜಾನ್ ಮಾದೇವಿ ಬೂದಿಕೊಪ್ಪ, ಮಲ್ಲವ್ವಾ ತಪ್ಪಲಿ, ನಹೀಮಾ ಬೇಪಾರಿ, ಸಹೀದಾ ಬೇಪಾರಿ, ಖೈರುಣ ಕುಳಚೆ, ಶಬಾನಾ ಮುಜಾವರ, ಸಾಯಿರಾಭಾನ ಸರಜೇಖಾನ ಮುಂತಾದವರು ಉಪಸ್ಥಿತರಿದ್ದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 