ಮೂರು ದಿನಗಳ ಭಾರೀ ಮಳೆಗೆ 58 ಬಲಿ
ಲಕ್ನೋ 28: ಉತ್ತರ ಪ್ರದೇಶದಲ್ಲಿ ಮೊನ್ನೆ ಗುರುವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಟಿಸಿರುವ ಅವಘಡಗಳಲ್ಲಿ 58 ಜನರು ಮೃತಪಟ್ಟಿದ್ದು ಇತರ 53 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೀರತ್ನಲ್ಲಿ 10, ಆಗ್ರಾದಲ್ಲಿ 6, ಮೈನ್ಪುರಿಯಲ್ಲಿ ನಾಲ್ಕು, ಮುಜಫರನಗರ ಮತ್ತು ಕಸ್ಗಂಜ್ನಲ್ಲಿ ತಲಾ ಮೂರು, ಆನ್ರೋಹಾ, ಬರೇಲಿ, ಬಾಗಪತ್ ಮತ್ತು ಬುಲಂದ್ಶಹರ್ನಲ್ಲಿ ತಲಾ 2, ಮತ್ತು ಕಾನ್ಪುರ ದೇಹಾತ್, ಮಥುರಾ, ಗಾಜಿಯಾಬಾದ್, ಹಾಪುರ್, ರಾಯ್ ಬರೇಲಿ, ಜಲಾನ್, ಜಾನ್ಪುರ, ಪ್ರತಾಪ್ಗ್ಢ, ಬಂಡಾ, ಫಿರೋಜಾಬಾದ್, ಅಮೇಠಿ, ಕಾನ್ಪುರ ಮತ್ತು ಪಿಲಿಭೀತ್ ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಅನೇಕ ಸ್ಥಳಗಳಲ್ಲಿ ಈಗಿನ್ನು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಬೆಳಗಾವಿಯಲ್ಲಿ ನ್ಯಾಯವಾದಿ ಮನೆ ಮೇಲೆ ಗುಂಡಿನ ದಾಳಿ, ಹತ್ಯೆಗೆ ಯತ್ನ : ಅತಂಕದಲ್ಲಿ ಜನ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 