ಅಂತರಾಷ್ಟ್ರೀಯ ಕರಾಟೆ ಸ್ಪಧರ್ೆಯಲ್ಲಿ ಯುವಕರ ಸಾಧನೆ
ಲೋಕದರ್ಶನ ವರದಿ
ಬಳ್ಳಾರಿ25: ನಗರದ ಪಂಚಾಕ್ಷರಿ ಕರಾಟೆ ಸಂಸ್ಥೆ, ವಿದ್ಯಾಥರ್ಿಗಳು ದಿ.20, 21ರಂದು ಶ್ರೀಲಂಕ ದೇಶದ ನವಾರ ಇಲಾಯಿ ಅಡಿಟೋರಿಯಂ ಹಾಲ್ನಲ್ಲಿ ನಡೆದ ಇಂಡೋ ಮತ್ತು ಶ್ರೀಲಂಕ ಅಂತರಾಷ್ಟ್ರೀಯ ಕರಾಟೆ ಸ್ಪಧರ್ೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ ಬಂಗಾರ ಮತ್ತು ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ಈ ಸ್ಪಧರ್ೆಯಲ್ಲಿ ಇಂಡೋ ಮತ್ತು ಶ್ರೀಲಂಕ ದೇಶದಿಂದ ಸುಮಾರು 500ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದ್ದರು. ಭಾರತದಿಂದ ವಿವಿಧ ರಾಜ್ಯಗಳಿಂದ ಸುಮಾರು 150ಕ್ಕೂ ಹೆಚ್ಚು ವಿದ್ಯಾಥರ್ಿಗಳು ಈ ಸ್ಪಧರ್ೆಯಲ್ಲಿ ಭಾಗವಹಿಸಿದ್ದರು, ಈ ಸ್ಪಧರ್ೆಯನ್ನು ಹಾಲ್ ಜಪಾನ್ ಕರಾಟೆ ಡೂ, ಕೆಂಡ್ರೋಕಾನ್ ಕರಾಟೆ ಅಸೋಸಿಯೇಷನ್ ಶ್ರೀಲಂಕ ಈ ಸ್ಪಧರ್ೆಯನ್ನು ಆಯೋಜಿಸಿದ್ದರು.
ಈ ಸ್ಪಧರ್ೆಯಲ್ಲಿ 15 ವರ್ಷ ಮೇಲ್ಪಟ್ಟ ಕಟಾ ಮತ್ತು ಸ್ಪೈರಿಂಗ್ ವಿಭಾಗದಲ್ಲಿ ನಮ್ಮ ಸಂಸ್ಥೆಯ ವಿದ್ಯಾಥರ್ಿಯಾದ ರಾಜು ಗೋಲ್ಡ್ ಮೆಡಲನ್ನು ಪಡೆದಿದ್ದಾರೆ ಮತ್ತು 15ವರ್ಷಕ್ಕಿಂತ ಕೆಳ ಮಟ್ಟದ ವಿಭಾಗದ ಕಟಾ ಮತ್ತು ಸ್ಪೈರಿಂಗ್ ವಿಭಾಗದಲ್ಲಿ ಒಂದು ಬಂಗಾರ, ಬೆಳ್ಳಿ ಪದಕವನ್ನು ಭುವನ್ಗುಪ್ತ ಪಡೆದಿದ್ದಾನೆ.
ಇಂತಹ ಸ್ಪಧರ್ೆಯಲ್ಲಿ ನಮ್ಮ ಜಿಲ್ಲೆಯಿಂದ ಭಾಗವಹಿಸಿ ಸ್ಪಧರ್ೆಯಲ್ಲಿ ಬಂಗಾರ ಮತ್ತು ಬೆಳ್ಳಿ ಪದಕವನ್ನು ಪಡೆಯುವುದರ ಮೂಲಕ ಬಳ್ಳಾರಿ ನಗರಕ್ಕೆ ಕೀತರ್ಿ ತಂದಿದ್ದಾರೆ. ಸಾಧನೆ ಮಾಡಿದ ವಿದ್ಯಾಥರ್ಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಬಂಡ್ರಾಳ್ ಮೃತ್ಯುಂಜಯಸ್ವಾಮಿ, ಉಪಾಧ್ಯಕ್ಷರಾದ ರವಿಚಂದ್ರನ್ ಶಬರಿ ವಿದ್ಯಾಥರ್ಿಗಳನ್ನು ಅಭಿನಂದಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 