ಅ.2 ರಂದು ನಗರದಲ್ಲಿ ಹಿರಿಯ ನಾಗರಿಕರ ಹಬ್ಬ
ಬೆಳಗಾವಿ : ನಗರದ ಪ್ರಜ್ವಲ್ ಅಕಾಡೇಮಿ ವತಿಯಿಂದ ನಮ್ಮ ದೇಶ ನಮ್ಮ ಸಂಸ್ಕೃತಿ ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾರತಿಯ ಸಂಸ್ಕೃತಿಯನ್ನು ಉಳಿಸುವ ದೃಷ್ಠಿಕೋನದಿಂದ ಅ.2 ರಂದು ಮಾಡುತ್ತಿದ್ದೆವೆ ಎಂದು ಪ್ರಜ್ವಲ್ ಮ್ಯುಸಿಕ್ ಅಕಾಡೆಮಿ ಸಂಚಾಲಕರಾದ ನಮೃತಾ ಜಾಹಗಿರದಾರ ಹೇಳಿದರು.
ಬುಧವಾರ ನಗರ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ ಹಿರಿಯ ನಾಗರಿಕರ ದಿನದ ಅಂಗವಾಗಿ ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಅವರ ಜನ್ಮ ದಿನದಂದು ಈ ಕಾರ್ಯಕ್ರಮವನ್ನು ನಡೆಸುತ್ತೆವೆಂದು ಹೇಳಿದರು.
ನಗರದ ಹಿರಿಯ ನಾಗರಿಕರಿಗಾಯೇ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ನಗರದಲ್ಲಿ ಸರಿಸುಮಾರು 2 ಸಾವಿರ ಹಿರಿಯ ನಾಗರಿಕರಿರಬಹುದು ಎಂದು ಶಂಕಿಸಿದರು, ಎಲ್ಲ ಹಿರಿಯ ನಾಗರಿಕರು ಅಂದು ಸಂಜೆ 4 ಗಂಟೆಗೆ ಸೇರಿರಬೇಕು ಎಂದು ಕರೆ ನೀಡಿದರು. ಈ ಅಪರೂಪದ ಸಂಗಿತ ಕಾರ್ಯಕ್ರಮವನ್ನು ದೇಶ ಕಂಡ ಅಪರೂಪದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇ ಅವರ ಸ್ಮರಣೆಗಾಗಿ ಸಲ್ಲಿಸಲಾಗುವದೆಂದು ಎಂದರು
ಈ ಸಂದರ್ಭದಲ್ಲಿ ಅಡಿವೇಪ್ಪ ಬೆಂಡಿಗೇರಿ, ಅರವಿಂದ ಪಾಟೀಲ, ರತ್ನಪ್ರಭಾ ಬೆಲ್ಲದ, ಪಿಸಿ ಬೆಲ್ಲದ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 