ಕಲಾವಿದರಿಗೆ ಗೌರವ ಧನಕೊಡದೇ ಸತಾಯಿಸುತ್ತಿದ್ದಾರೆ: ಪೂಜಾರ್
ಲೋಕದರ್ಶನವರದಿ
ರಾಣೇಬೆನ್ನೂರು 14 : ಜಾನಪದ ಕಲೆ ಎಂದರೆ ಉತ್ತರ ಕನರ್ಾಟಕದಲ್ಲಿ ಹುಟ್ಟಿದ ಕಲೆಯಾಗಿದು ಸುಗಮ ಸಂಗೀತ ಭಕ್ತಿಗೀತೆಗಳು ಹೆಚ್ಚು ಪ್ರಸಾರವಾಗುತ್ತಿದ್ದು ಇಲ್ಲಿಯ ಕಲಾವಿದರಿಗೆ ಸಕರ್ಾರ ಯಾವುದೇ ಗೌರವ ಧನಕೊಡದೇ ಸತ್ತಾಯಿಸುತ್ತಿದ್ದು, ಇದರ ಕಡೆಗೆ ಸಕರ್ಾರ ಒಲವು ನೀಡಬೇಕು ಕಲಾವಿದರನ್ನು ಗೌರವಿಸುವಂತಾಗಬೇಕು ಎಂದು ನಗರ ಸಭಾ ಸದಸ್ಯ ಪ್ರಕಾಶ್ ಪೂಜಾರ್ ಹೇಳಿದರು.
ಜೆ.ಹೆಚ್. ಪಾಟೀಲ್ ನಗರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಗಜಾನನ ದೇವಸ್ಥಾನ ಜೀಣೋದ್ಧಾರ ಸಮಿತಿ ಆಯೋಜಿಸಿದ ಸುಗಮ ಸಂಗೀತ ಮತ್ತು ಭಕ್ತಿಗೀತೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರ ಸಭೆ ಸದಸ್ಯೆ ರೂಪ ಚಿನ್ನಿಕಟ್ಟಿ, ಡಿ.ಎಸ್.ಎಸ್. ಸಂಚಾಲಕ ಮೈಲಪ್ಪ ದಾಸಪ್ಪನವರ, ಚಿಕ್ಕಪ್ಪ ಛಲವಾದಿ, ನಾಗಣ್ಣ ಪದಕಿ, ಮಮತಾ ಸಾವಕ್ಕನವರ, ಕೃಷ್ಣಪ್ಪ ಕಂಬಳಿ, ಶ್ರೀಕಾಂತ್ ಸಣ್ಣಮನಿ, ಮೈಲಪ್ಪ ಗೋಣಿಬಸಮನವರ, ಬಸವರಾಜ ಸವಕ್ಕನವರ, ಪಾಟೀಲ್ ನಗರದ ಮುಖಾಂಡರು ಭಾಗವಹಿಸಿದ್ದರು.
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು 