ನ್ಯಾಷನಲ್ ಇನ್ಸೂರೆನ್ಸ್ 112ನೇ ವಾಷರ್ಿಕೋತ್ಸವ
ಲೋಕದರ್ಶನ ವರದಿ
ಹೊಸಪೇಟೆ 05: 1906ರಲ್ಲಿ ಸ್ಥಾಪಿತವಾದ ನ್ಯಾಷನಲ್ ಇನ್ಸೂರೆನ್ಸ್ ಕಂಪನಿಯು ಇಂದಿಗೂ ಸಕರ್ಾರಿ ಸ್ವಾಮ್ಯದಲ್ಲಿದ್ದು, ನಿರಂತರವಾಗಿ ಲಾಭಾಂಶದಲ್ಲಿ ಮುಂದುವರೆದಿದೆ ಎಂದು ಶಾಖಾ ವ್ಯವಸ್ಥಾಪಕ ರಮೇಶ ಚಿಂತಪಲ್ಲಿ ತಿಳಿಸಿದರು.
ಸಂಸ್ಥೆಯ 112ನೇ ವಾಷರ್ಿಕೋತ್ಸವ ಸಂಭ್ರಮಾಚರಣೆ ಸಂದರ್ಭದಲ್ಲಿ ಮಾತನಾಡಿ, ವಾಹನ ವಿಮಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪನಿಯು, ಅಷ್ಟೇ ಪ್ರಮಾಣೀಕವಾಗಿ ಕ್ಲೈಮ್ಗಳನ್ನು ಕೊಡುತ್ತಾ ಬಂದಿದೆ.
2017-18ನೇ ಸಾಲಿನಲ್ಲಿ ಹೊಸಪೇಟೆ ಕಛೇರಿಯಿಂದ 8ಕೋಟಿ 16ಲಕ್ಷದಷ್ಟು ವಿಮಾ ವಹಿವಾಟು ನಡೆಸಿದೆ ಎಂದರು.
ಅಭಿವೃದ್ಧಿ ಅಧಿಕಾರಿ ಪ್ರಕಾಶ ನಾಯ್ಕ್ ಮತ್ತು ಹಿರಿಯ ಪ್ರತಿನಿಧಿ ಬಷೀರ್ ಅಹ್ಮದ್ ಮಾತನಾಡಿದರು. ಕೆ.ಶಫಿ, ಸುಧಾ, ಹನುಮಾರೆಡ್ಡಿ, ಪ್ರತಿನಿಧಿಗಳಾದ ಜಂಬುನಾಥ ಹೆಚ್.ಎಂ., ರಾಮಕೃಷ್ಣ, ಬ್ರಹ್ಮಾನಂದ ಮುಂತಾದವರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 