ಮೃತ್ತ ಕುಟಂಬಕ್ಕೆ ಶಾಸಕರಿಂದ ರೂ. 5ಲಕ್ಷಗಳ ಪರಿಹಾರ ಚೆಕ ವಿತರಣೆ
ಲೋಕದರ್ಶನ
ವರದಿ
ಕೊಪ್ಪಳ 14: ಹಲವಾಗಲಿ ಗ್ರಾಮದ ಸುರೇಶ ಸಿದ್ದಪ್ಪ ಹಳ್ಳಿ (41) ಸಿಡಿಲು ಬಡಿದು ಮೃತ್ತರಾಗಿದ್ದು ಕಂದಾಯ ಇಲಾಖೆಯ ಪರಿಹಾರದಡಿಯಲ್ಲಿ ಶಾಸಕ ಕೆ. ರಾಘವೆಂದ್ರ ಹಿಟ್ನಾಳರವರು ಮೃತ್ತರ ಮನೆಗೆ ಬೇಟಿ ನೀಡಿ. ಮೃತ್ತ ಕುಟಂಬ ವರ್ಗಕ್ಕೆ ಸಾಂತ್ವಾನ ನೀಡಿ ಮೃತ್ತರ ಪತ್ನಿಯಾದ ಕರಿಬಸಮ್ಮ ಸುರೇಶ ಹಳ್ಳಿ ಇವರಿಗೆ ರೂ 5 ಲಕ್ಷದ ಪರಿಹಾರ ಚೆಕ ವಿತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ,
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮಿ ಇನಾಮದಾರ ನಗರ ಸಭಾ ಸದಸ್ಯ ಗುರುರಾಜ ಹಲಗೇರಿ,
ಅಕ್ಬರ ಪಾಷ ಪಲ್ಟನ್, ಮುಖಂಡರುಗಳಾದ ಭರಮಪ್ಪ ನಗರಿ, ಶಂಕರ ಬಂಡಿ, ಪರಮೇಶ್ವರಪ್ಪ ಬೆರದೂರ, ಮಾರುತಿ
ಬೇಟಗೇರಿ, ದುರಗಪ್ಪ ಚೌಟಗಿ, ಶಿವನಗೌಡ್ರು, ಅಡಿವೆಪ್ಪ ರಾಟಿ, ಗುರುಬಸವರಾಜ ಹಳ್ಳಿಕೇರಿ, ತೋಟ್ಟಪ್ಪ
ಸಿಂತ್ರ್, ಪಾಂಡಪ್ಪ ನಗರ, ಅನ್ವರ ಗಡಾದ, ಶರಣಪ್ಪ ಬೆಂಚಮೇಟ್ಟಿ, ಪ್ರಾಣೇಶ ಹಲವಾಗಲಿ, ಜಯಪ್ಪ ತಿಗರಿ,
ಪರಶುರಾಮ ಬೈರಾಪುರ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 