ಮೃತ್ತ ಕುಟಂಬಕ್ಕೆ ಶಾಸಕರಿಂದ ರೂ. 5ಲಕ್ಷಗಳ ಪರಿಹಾರ ಚೆಕ ವಿತರಣೆ
ಲೋಕದರ್ಶನ
ವರದಿ
ಕೊಪ್ಪಳ 14: ಹಲವಾಗಲಿ ಗ್ರಾಮದ ಸುರೇಶ ಸಿದ್ದಪ್ಪ ಹಳ್ಳಿ (41) ಸಿಡಿಲು ಬಡಿದು ಮೃತ್ತರಾಗಿದ್ದು ಕಂದಾಯ ಇಲಾಖೆಯ ಪರಿಹಾರದಡಿಯಲ್ಲಿ ಶಾಸಕ ಕೆ. ರಾಘವೆಂದ್ರ ಹಿಟ್ನಾಳರವರು ಮೃತ್ತರ ಮನೆಗೆ ಬೇಟಿ ನೀಡಿ. ಮೃತ್ತ ಕುಟಂಬ ವರ್ಗಕ್ಕೆ ಸಾಂತ್ವಾನ ನೀಡಿ ಮೃತ್ತರ ಪತ್ನಿಯಾದ ಕರಿಬಸಮ್ಮ ಸುರೇಶ ಹಳ್ಳಿ ಇವರಿಗೆ ರೂ 5 ಲಕ್ಷದ ಪರಿಹಾರ ಚೆಕ ವಿತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ,
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮಿ ಇನಾಮದಾರ ನಗರ ಸಭಾ ಸದಸ್ಯ ಗುರುರಾಜ ಹಲಗೇರಿ,
ಅಕ್ಬರ ಪಾಷ ಪಲ್ಟನ್, ಮುಖಂಡರುಗಳಾದ ಭರಮಪ್ಪ ನಗರಿ, ಶಂಕರ ಬಂಡಿ, ಪರಮೇಶ್ವರಪ್ಪ ಬೆರದೂರ, ಮಾರುತಿ
ಬೇಟಗೇರಿ, ದುರಗಪ್ಪ ಚೌಟಗಿ, ಶಿವನಗೌಡ್ರು, ಅಡಿವೆಪ್ಪ ರಾಟಿ, ಗುರುಬಸವರಾಜ ಹಳ್ಳಿಕೇರಿ, ತೋಟ್ಟಪ್ಪ
ಸಿಂತ್ರ್, ಪಾಂಡಪ್ಪ ನಗರ, ಅನ್ವರ ಗಡಾದ, ಶರಣಪ್ಪ ಬೆಂಚಮೇಟ್ಟಿ, ಪ್ರಾಣೇಶ ಹಲವಾಗಲಿ, ಜಯಪ್ಪ ತಿಗರಿ,
ಪರಶುರಾಮ ಬೈರಾಪುರ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 