ಸಂಸ್ಕೃತಿಕ, ಸ್ಪಧರ್ೆ ನಡೆಸುವಲ್ಲಿ ಲಿಂಗಾಯತ ಮಹಿಳಾ ಸಮಾಜ ಯಶ್ವಿಸಿ ಪಾತ್ರವಹಿಸಿದೆ: ಅನೀತಾ ದೇಸಾಯಿ
ಬೆಳಗಾವಿ: ಸಂಸ್ಕೃತಿಕ, ಸ್ಪಧರ್ೆಯಂತಹ ಕಾರ್ಯಕ್ರಮಗಳು ಮರೆಯಾಗದೆ ನಡೆದರೆ ಮಾತ್ರ ಸಂಸ್ಕೃತಿ ಎಂಬುವದು ನಾಡಿನಲ್ಲಿ ಉಳಿತ್ತದೆ. ಇಂತಹ ಕಾರ್ಯವನ್ನು ಮಾಡುವಲ್ಲಿ ಲಿಂಗಾಯತ ಮಹಿಳಾ ಸಮಾಜ ಯಶ್ವಿಸಿ ಪಾತ್ರವಹಿಸುತ್ತಿದೆ ಎಂದು ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೇ ಅನೀತಾ ದೇಸಾಯಿ ಹೇಳಿದರು.
ಗುರುವಾರ ಸ್ಥಳೀಯ ಶಿವಬಸವ ನಗರದ ಲಿಂಗಾಯತ ಸಭಾ ಭವನದಲ್ಲಿ ಲೋಕದರ್ಶನ ಪತ್ರಿಕೆಯು ಲೇಖಕಿಯರ ವತಿಯಿಂದ ಆಯೋಜಿಸಲಾಗಿದ್ದ ಲಿಂಗಾಯತ ಮಹಿಳಾ ಸಮಾಜದ ಸಾಂಸ್ಕೃತಿಕ ಹಸ್ತ ಕಲಾ ಪ್ರಾತ್ಯಕ್ಷತೆ ಮತ್ತು ಕಥಾ ಕಥನ ನೆರವೆರಿಸಿ ಮಾತನಾಡಿ ಕಥಾ ಕಥನ ಸ್ಪಧರ್ೆಯಲ್ಲಿ ಬಹುಮಾನ ಗಳಿಸಿದ ಭಾರತಿ ತೋರಗಲ್ಲ, ಹೀರಾ ಚಾಗ್ಲಾ, ರಾಜೇಶ್ವರಿ ಹೀರೆಮಠ ಮತ್ತು ಆಶಾ ಸಂಸುದ್ದಿಯವರಿಗೆ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಲಲಿತಾ ಪಾಟೀಲ ನಿರೂಪಿಸಿ ವಂದಿಸಿದರು. ಕಾರ್ಯದಶರ್ಿ ಪತ್ರಿಭಾ ಕಳ್ಳಿಮಠ , ಲಿಂಗಾಯತ ಮಹಿಳಾ ಸಮಾಜದ ಸದಸ್ಯರು ಉಪಸ್ಥಿತರಿದ್ದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 