ಕಾಯಕ ಶರಣರ ಜಯಂತ್ಯೋತ್ಸವ

Jayantyotsava of Kayaka Saran

ಕಾಯಕ ಶರಣರ ಜಯಂತ್ಯೋತ್ಸವ  

ಮುಂಡಗೋಡ 12 : ಪಟ್ಟಣದ ತಹಶೀಲ್ದಾರ್  ಕಚೇರಿಯಲ್ಲಿ ಸೋಮವಾರ ಕಾಯಕ ಶರಣರ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು  ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಕಾಯಕ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು. ಈ ವೇಳೆಯಲ್ಲಿ ತಹಸೀಲ್ದಾರ ಶಂಕರ ಗೌಡಿ, ಉಪ ತಹಸೀಲ್ದಾರ ಜಿ.ಬಿ ಭಟ್, ಚಿದಾನಂದ ಹರಿಜನ, ಬಾಬಣ್ಣ ಕೋಣನಕೇರಿ, ಬಸವರಾಜ ಸಂಗಮೇಶ್ವರ, ಕೆಂಜೋಡಿ ಗಲಬಿ ಮುಂತಾದವರು ಉಪಸ್ಥಿತರಿದ್ದರು.