ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಹಿಟ್ನಾಳ
ಲೋಕದರ್ಶನ
ವರದಿ
ಕೊಪ್ಪಳ14:ಗರದ 21ನೇ ವಾರ್ಡನಲ್ಲಿ ಎಸ್.ಎಫ.ಸಿ ಮುಕ್ತ ಅನುದಾನದಡಿಯಲ್ಲಿ ಅಂದಾಜೂ ಮೊತ್ತ ರೂ. 8ಲಕ್ಷ ಮೊತ್ತದ
ಕುಡಿಯುವ ನೀರಿನ ಪೈಪಲೈನ ಕಾಮಾಗಾರಿ ಹಾಗೂ ಚರಂಡಿ ಕಾಮಾಗಾರಿಗೆ ಭೂಮಿ ಪೂಜೆ ನೆರವರಿಸಿದ ಬಳಿಕ ಮಾತನಾಡಿದ
ಶಾಸಕ ಕೆ ರಾಘವೇಂದ್ರ ಹಿಟ್ನಾಳ ತಿವೃಗತಿಯಲ್ಲಿ ಬೆಳೆಯುತ್ತಿರುವ
ಕೊಪಳ ನಗರಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ನಗರದ ಸೌಂಧರ್ಯಕರಣಕ್ಕೆ ಹೆಚ್ಚು
ಒತ್ತು ನೀಡಲಾಗುವುದು. ನಗರೊತ್ಥಾನ 3ನೇ ಹಂತದ ಯೋಜನೆಡಿಯಲ್ಲಿ ಅಂದಾಜು 40-00 ಕೋಟಿಗೆ ಅನುದಾನ ಬಿಡುಗಡೆಯಾಗಿದ್ದು
ಶೀಘ್ರವೇ ಎಲ್ಲಾ 31 ವಾರ್ಡಗಳಲ್ಲಿ ಬಾಕಿ ಉಳಿದಿರುವ ಸಿಸಿ ರಸ್ತೆ ಚರಂಡಿ ಮತ್ತು ಶುದ್ಧ ಕುಡಿಯುವ
ನೀರಿನ ಘಟಕದ ವ್ಯವಸ್ಥೆ ಕಲ್ಪಿಸಲಾಗುವುದ ಶೀಘ್ರವೇ ಬರುವ ದಿನಗಳಲ್ಲಿ ನಗರದ ಬಸೇವಶ್ವರ ವೃತ್ತ ದಿಂದ
ಗವಿಮಠದ ರಸ್ತೆಯ ಕಾಮಾಗಾರಿ ಕೈಗೆತ್ತಿ ಕೊಳ್ಳಲಾಗುವುದು ಈಗಾಗಲೇ ನಗರದ ಶೇಕಡಾ 90ರಷ್ಟು ಮುಖ್ಯ ರಸ್ತೆ
ಕಾಮಾಗಾರಿ ಪೊರ್ಣಗೊಂಡಿದ್ದು ನನ್ನ ಅವದಿಯಲ್ಲಿ ಕೊಪ್ಪಳ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ
ಮಾಡಲಾಗುವುದೆಂದು ಹೇಳಿದರು.
ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾದ ಸುರೇಶ ಭೂಮರಡ್ಡಿ,
ಕಾಟನ ಪಾಷ, 21ನೇ ವಾಡರ್ಿನ ಸದಸ್ಯರಾದ ಗುರು ಹಲಗೇರಿ, ನಗರ ಸಭಾಸದಸ್ಯರಾದ ಅಕ್ಬರ ಪಾಷ ಪಲ್ಟನ್, ಬಸವರಾಜ,
ವಿಜಯ ನಾಲ್ವಾಡ, ಶರಣಪ್ಪ ಸಜ್ಜನ್, ಶಿವಾನಮದ ಹೊದ್ಲೂರ, ನಾರಯಣರಾವ್ ಬಳೂಟಗಿ, ಸಿದ್ದಣ್ಣ ಮೇಟ್ಟಿ.
ಆಯೋಬ್, ಜಗನ್ನಾಥ ಶೆಟ್ಟಿ, ಸುಭಾಷ ಪರಚಂಡಿ, ಜವೇರ ಖಾನ, ರಾಘವೇಂದ್ರ ಕಟ್ಟಿಮನಿ, ಗುತ್ತಿಗೆದಾರರಾದ
ಮದರ್ಾನ ಮಿಠಾಯಿ ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 