ಸಾಯಿಬಾಬಾ ಸತ್ಸಂಗದಿಂದ ಸೇನಾಭರ್ತಿ ಆಗಮಿಸಿದ ವಿದ್ಯಾರ್ಥಿ ಗಳಿಗೆ ಉಚಿತ ಪ್ರಸಾದ ಸೇವೆ
ಲೋಕದರ್ಶನ ವರದಿ
ಗದಗ 02: ಇತ್ತೀಚಿಗೆ ನಗರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೇನಾ ಭತರ್ಿಗೆ ವಿವಿಧ ಜಿಲ್ಲೆಗಳಿಂದ ಪ್ರತಿದಿನ ಸಾವಿರಾರು ಯುವಕರು ಅರ್ಹತೆ ಪರೀಕ್ಷೆಗಾಗಿ ನಗರಕ್ಕೆ ಬರುತ್ತಿದ್ದು ಅವರಿಗೆ ನಗರದ ಶಿರಡಿ ಸಾಯಿಬಾಬಾ ಸತ್ಸಂಗದ ವತಿಯಿಂದ ಸಂಕೇತ ಅಪಾರ್ಟಮೆಂಟ್ ಹತ್ತಿರ ಕಳೆದ ಮೂರು ದಿನಗಳಿಂದ ಪ್ರತಿದಿನ ರಾತ್ರಿ 745 ಗಂಟೆಗೆ ಉಚಿತ ಪ್ರಸಾದ ವಿತರಿಸಲಾಗುತ್ತಿದೆ. ಪ್ರತಿದಿನ ಸುಮಾರು 1000 ದಿಂದ 1500 ಯುವಕರಿಗೆ ಪ್ರಸಾದ ವಿತರಿಸಲಾಗುತ್ತಿದೆ.
ಈ ಪ್ರಸಾದ ಸೇವೆಯಲ್ಲಿ ಸತ್ಸಂಗದ ಅಧ್ಯಕ್ಷ ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ, ಉಪಾಧ್ಯಕ್ಷ ವಿ.ಆರ್. ಕುಂಬಾರ, ಕಾರ್ಯದಶರ್ಿ ಶಿವಯ್ಯ ಹಿರೇಮಠ, ಸಿದ್ದಣ್ಣ ಗೌರಿಪುರ, ನಾಗರಾಜ ಗಂಗಾವತಿ, ಸದಾಶಿವಪ್ಪ ವಾಲಿ, ಸತ್ಸಂಗ ಸದಸ್ಯರಾದ ಆರ್. ಆರ್. ಕಾಶಪ್ಪನವರ, ಉಮೇಶ್ ನಾಲವಾಡ, ಡಾ. ಎಸ್. ಬಿ. ಶೆಟ್ಟರ, ಕೆ. ನಾಗೇಶರಾವ, ರವಿಶಂಕರ್ ಚಿಂಚಲಿ, ರವಿಪ್ರಕಾಶ ರಡ್ಡಿ, ಕಾತರ್ಿಕ ಹಿರೇಮಠ, ರವಿ ಘೋಡಕೆ, ನಿರಂಜನ ಹಿರೇಮಠ, ಶಶಿ ಡಿಗ್ಗಾವಿ, ಸಚಿನ,ಸತೀಶ್, ಆದರ್ಶ ಸೇರಿದಂತೆ ಮುಂತಾದವರು ಸೇವೆ ಸಲ್ಲಿಸುತ್ತಿದ್ದಾರೆ.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 