ಪ್ರಥಮ ದಿನದ ಧರ್ಮ ಸಭೆ ಕಾರ್ಯಕ್ರಮ
Dharma Sabha program on the first day
ಪ್ರಥಮ ದಿನದ ಧರ್ಮ ಸಭೆ ಕಾರ್ಯಕ್ರಮ
ಶಿಗ್ಗಾವಿ 29 : ಮೈಲಾರಲಿಂಗೇಶ್ವರ ನೂತನ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ನೂತನ ದೇವಸ್ಥಾನ ಲೋಕಾರೆ್ಣ ಕಾರ್ಯಕ್ರಮ ಜ 30 ರಿಂದ ಪೆ 7 ರವರೆಗೆ ಆಯೋಜಿಸಲಾಗಿದೆ.ಸಾಯಂಕಾಲ 6 ಗಂಟೆಗೆ ಧರ್ಮ ಸಭೆ ಮತ್ತು ಪುರಾಣ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ.ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಗಂಜೀಗಟ್ಟಿ, ಸಂಗನಬಸವ ಮಹಾಸ್ವಾಮಿಗಳು ವಿರಕ್ತಮಠ ಶಿಗ್ಗಾವಿ, ಸಮ್ಮುಖ : ಕಾರಣಿಕ ನುಡಿಯುವ ಗೊರವಯ್ಯ ಮೈಲಾರ ರಾಮಪ್ಪಜ್ಜ ಕಾರರ್ಣಿಕರ, ಅದ್ಯಕ್ಷತೆ ಸುಭಾಸ ಆರ್ ಚವ್ಹಾಣ ಅಧ್ಯಕ್ಷರು ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ ಶಿಗ್ಗಾವಿ. ಮುಖ್ಯ ಅತಿಥಿಗಳು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ , ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ತಹಶಿಲ್ದಾರ ಧನಂಜಯ.ಎಮ್, ಗೌರವ ಉಪಸ್ಥಿತಿ: ಮಂಜುನಾಥ ಬ್ಯಾಹಟ್ಟಿ, ಅತಿಥಿಗಳಾಗಿ : ಬಸವರಾಜ ಹೆಸರೂರ, ಸಣ್ಣಪ್ಪ ಬುಳ್ಳಕ್ಕನವರ, ಶೇಖಪ್ಪ ಹಾದಿಮನಿ, ವಿಶ್ವನಾಥ ಹರವಿ, ಡಾ.ಲಕ್ಷ್ಮಣ ನಾಯ್ಕ, ಗುರುಶಾಂತಪ್ಪ.ಕೆ.ವ್ಹಿ,ವಿರೇಶ ಆಜೂರ, ನಾಗರಾಜ ವಿಠ್ಠಲ ಪವಾರ, ಸಹದೇವಪ್ಪ ಕಬನೂರ, ಪಕ್ಕೀರ್ಪ ಕುಂದೂರ, ಗಂಗಾಧರ ಸಾತಣ್ಣವರ, ಪುಟ್ಟಪ್ಪ ಕುಂದಗೋಳ, ಪರುಶರಾಮ ಕುದರಿ, ಶಿವಪ್ರಸಾದ ಸುರಗೀಮಠ, ಶಿವಾನಂದ ಗಾಣಿಗೇರ, ಪರಮೇಶ ಲಮಾಣಿ, ಅರ್ಜುನ ಹಂಚಿನಮನಿ ಸೇರಿದಂತೆ ದಾನಿಗಳಿಗೆ ಸನ್ಮಾನ ಮತ್ತು ಸುಜನಿ ನಾಟ್ಯ ಶಾಲೆ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ಜರುಗುವುದೆಂದು ಪ್ರಕಟಣೆಗೆ ಕೊರಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 