ಧಾಮರ್ಿಕ ಕಾರ್ಯಕ್ರಮ
ಲೋಕದರ್ಶನರವದಿ
ರಾಣೇಬೆನ್ನೂರ09: ಇಲ್ಲಿನ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠದಲ್ಲಿ ಇತ್ತೀಚಿಗೆ ಜಂಗಮ ವಟುಗಳ ಇಷ್ಟಲಿಂಗ ದೀಕ್ಷೆ ಮತ್ತು ಲಿಂಗಧಾರಣಾ ಧಾಮರ್ಿಕ ಕಾರ್ಯಕ್ರಮವು ನಡೆಯಿತು. ನೆಗಳೂರು ಹಿರೇಮಠದ ಶ್ರೀಗುರು ಶಾಂತ ಶಿವಯೋಗಿ ಶಿವಾಚಾರ್ಯರು 25 ಜಂಗಮ ವಟುಗಳಿಗೆ ಲಿಂಗದೀಕ್ಷಾ ಧಾರಣೆ ಮಾಡಿಸುವುದರ ಮೂಲಕ ಜಂಗಮ ದೀಕ್ಷೆಯನ್ನು ದಯಪಾಲಿಸಿದರು.
ಶಿವಮೊಗ್ಗದ ವೇ||. ವಿಧ್ಯಾಧರ ಶಾಸ್ತ್ರೀಗಳು ಮತ್ತು ಚೆನ್ನೇಶ್ವರ ಮಠದ ವೇ|| ಹಾಲಸಿದ್ದಯ್ಯ ಶಾಸ್ತ್ರೀಗಳು ಲಿಂಗಧಾರಣೆಗೆ ಧಾಮರ್ಿಕ ವಿದಿವಿಧಾನಗಳನ್ನು ಅನುಸರಿಸಿ ಕಾರ್ಯ ನೆರವೇರಿಸಿದರು.
ಈ ಸಂಧರ್ಭದಲ್ಲಿ ಕಾರ್ಯದಶರ್ಿ ಅ.ಸಿ.ಹಿರೇಮಠ, ಕಸ್ತೂರಿ ಪಾಟೀಲ, ವಿ.ವಿ.ಹರಪನಹಳ್ಳಿ ಸೇರಿದಂತೆ ಮತ್ತಿತರೆ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 