ಅಥಣಿಯಲ್ಲಿ ನಡೆಯುತ್ತಿರುವ ಇಸ್ತಮಾ ಭಕ್ತರಿಗೆ ದಲಿತ ಕ್ರಾಂತಿಯ ಸೇನೆ
Dalit revolutionary army for Isthma devotees in Athani
ಅಥಣಿಯಲ್ಲಿ ನಡೆಯುತ್ತಿರುವ ಇಸ್ತಮಾ ಭಕ್ತರಿಗೆ ದಲಿತ ಕ್ರಾಂತಿಯ ಸೇನೆ
ಸಂಬರಗಿ 15 :ಅಥಣಿಯಲ್ಲಿ ನಡೆಯುತ್ತಿರುವ ಇಸ್ತಮಾ ಭಕ್ತರಿಗೆ ದಲಿತ ಕ್ರಾಂತಿಯ ಸೇನೆಯ ತಾಲೂಕಾ ಅಧ್ಯಕ್ಷ ಗೌತಮ ಪರಾಂಜಪೆ ಹಾಗೂ ಇನ್ನೀತರ ಕಾರ್ಯಕರ್ತರು ಸೇರಿ ಸಾವಿರಾರು ಭಕ್ತರಿಗೆ ಬಾಳೆಹಣ್ಣು, ಶರಬತ್ವನ್ನು ನೀಡಲಾಯಿತು. ಈ ವೇಳೆ ವಿನಾಯಕ ಕಾಂಬಳೆ, ನಿಶಾಕ ಮಡ್ಡಿ, ಸುರಜ ಚಲವಾದಿ, ರಾಕೇಶ ಪಟ್ಟಣ, ಸುಧಾಕರ ಬೆಳ್ಳಂಕಿ, ಶಿವರಾಜ ಜಿರಗಾಳ, ಶಿವಾಜಿ ಕಾಂಬಳೆ, ಅಮರ ಚಿಂಚಲಿ ಇನ್ನೀತರು ಉಪಸ್ಥಿತ ಇದ್ದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 