ಅಥಣಿಯಲ್ಲಿ ನಡೆಯುತ್ತಿರುವ ಇಸ್ತಮಾ ಭಕ್ತರಿಗೆ ದಲಿತ ಕ್ರಾಂತಿಯ ಸೇನೆ

ಅಥಣಿಯಲ್ಲಿ ನಡೆಯುತ್ತಿರುವ ಇಸ್ತಮಾ ಭಕ್ತರಿಗೆ ದಲಿತ ಕ್ರಾಂತಿಯ ಸೇನೆ Dalit revolutionary army for Isthma devotees in Athani

ಅಥಣಿಯಲ್ಲಿ ನಡೆಯುತ್ತಿರುವ ಇಸ್ತಮಾ ಭಕ್ತರಿಗೆ ದಲಿತ ಕ್ರಾಂತಿಯ ಸೇನೆ  

ಸಂಬರಗಿ 15 :ಅಥಣಿಯಲ್ಲಿ ನಡೆಯುತ್ತಿರುವ ಇಸ್ತಮಾ ಭಕ್ತರಿಗೆ ದಲಿತ ಕ್ರಾಂತಿಯ ಸೇನೆಯ ತಾಲೂಕಾ ಅಧ್ಯಕ್ಷ ಗೌತಮ ಪರಾಂಜಪೆ ಹಾಗೂ ಇನ್ನೀತರ ಕಾರ್ಯಕರ್ತರು ಸೇರಿ ಸಾವಿರಾರು ಭಕ್ತರಿಗೆ ಬಾಳೆಹಣ್ಣು, ಶರಬತ್‌ವನ್ನು ನೀಡಲಾಯಿತು. ಈ ವೇಳೆ ವಿನಾಯಕ ಕಾಂಬಳೆ, ನಿಶಾಕ ಮಡ್ಡಿ, ಸುರಜ ಚಲವಾದಿ, ರಾಕೇಶ ಪಟ್ಟಣ, ಸುಧಾಕರ ಬೆಳ್ಳಂಕಿ, ಶಿವರಾಜ ಜಿರಗಾಳ, ಶಿವಾಜಿ ಕಾಂಬಳೆ, ಅಮರ ಚಿಂಚಲಿ ಇನ್ನೀತರು ಉಪಸ್ಥಿತ ಇದ್ದರು.