ಅಥಣಿಯಲ್ಲಿ ನಡೆಯುತ್ತಿರುವ ಇಸ್ತಮಾ ಭಕ್ತರಿಗೆ ದಲಿತ ಕ್ರಾಂತಿಯ ಸೇನೆ
Dalit revolutionary army for Isthma devotees in Athani
ಅಥಣಿಯಲ್ಲಿ ನಡೆಯುತ್ತಿರುವ ಇಸ್ತಮಾ ಭಕ್ತರಿಗೆ ದಲಿತ ಕ್ರಾಂತಿಯ ಸೇನೆ
ಸಂಬರಗಿ 15 :ಅಥಣಿಯಲ್ಲಿ ನಡೆಯುತ್ತಿರುವ ಇಸ್ತಮಾ ಭಕ್ತರಿಗೆ ದಲಿತ ಕ್ರಾಂತಿಯ ಸೇನೆಯ ತಾಲೂಕಾ ಅಧ್ಯಕ್ಷ ಗೌತಮ ಪರಾಂಜಪೆ ಹಾಗೂ ಇನ್ನೀತರ ಕಾರ್ಯಕರ್ತರು ಸೇರಿ ಸಾವಿರಾರು ಭಕ್ತರಿಗೆ ಬಾಳೆಹಣ್ಣು, ಶರಬತ್ವನ್ನು ನೀಡಲಾಯಿತು. ಈ ವೇಳೆ ವಿನಾಯಕ ಕಾಂಬಳೆ, ನಿಶಾಕ ಮಡ್ಡಿ, ಸುರಜ ಚಲವಾದಿ, ರಾಕೇಶ ಪಟ್ಟಣ, ಸುಧಾಕರ ಬೆಳ್ಳಂಕಿ, ಶಿವರಾಜ ಜಿರಗಾಳ, ಶಿವಾಜಿ ಕಾಂಬಳೆ, ಅಮರ ಚಿಂಚಲಿ ಇನ್ನೀತರು ಉಪಸ್ಥಿತ ಇದ್ದರು.
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ 