ಬೈಲಹೊಂಗಲದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಸೈಕಲ್ ಯಾತ್ರೆ
ಲೋಕದರ್ಶನ ವರದಿ
ಬೈಲಹೊಂಗಲ,16:- ಬೈಲಹೊಂಗಲದಿಂದ ಶಬರಿ ಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಸೈಕಲ್ ಯಾತ್ರೆ ಕೈಕೊಂಡಿರುವ ನಾಗರಾಜ ಆಗಾಸಿ ಅವರನ್ನು ಪಟ್ಟಣದ ಸಮಗಾರ ಹರಳಯ್ಯಾ ಸಮಾಜ ಬಾಂಧವರು ಸತ್ಕರಿಸಿ, ಬೀಳ್ಕೋಟ್ಟರು.
ಇದೇ ವೇಳೆ ನಾಗರಾಜ ಆಗಾಸಿಯವರು ಇರು ಮುಡಿ ಕಟ್ಟಿ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶೇಖರ ಕಟ್ಟಿಮನಿ, ಸಂತೋಷ ದೊಡಮನಿ, ಅಜರ್ುನ ರಾಯಭಾಗ, ರಾಜೇಶ ತೋರಗಲ್ಲ, ಪರಶುರಾಮ ರಾಯಭಾಗ, ಬಸವರಾಜ ಕಿತ್ತೂರ, ತಿಪ್ಪಣ್ಣ ಸವದತ್ತಿ, ಮೋಹನ ಮುರಗೋಡ, ಪರಶುರಾಮ ಬನ್ನಿಗಿಡದ, ಕೃಷ್ಣ ಕಟ್ಟಿಮನಿ ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 