ಬೈಲಹೊಂಗಲದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಸೈಕಲ್ ಯಾತ್ರೆ
ಲೋಕದರ್ಶನ ವರದಿ
ಬೈಲಹೊಂಗಲ,16:- ಬೈಲಹೊಂಗಲದಿಂದ ಶಬರಿ ಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಸೈಕಲ್ ಯಾತ್ರೆ ಕೈಕೊಂಡಿರುವ ನಾಗರಾಜ ಆಗಾಸಿ ಅವರನ್ನು ಪಟ್ಟಣದ ಸಮಗಾರ ಹರಳಯ್ಯಾ ಸಮಾಜ ಬಾಂಧವರು ಸತ್ಕರಿಸಿ, ಬೀಳ್ಕೋಟ್ಟರು.
ಇದೇ ವೇಳೆ ನಾಗರಾಜ ಆಗಾಸಿಯವರು ಇರು ಮುಡಿ ಕಟ್ಟಿ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶೇಖರ ಕಟ್ಟಿಮನಿ, ಸಂತೋಷ ದೊಡಮನಿ, ಅಜರ್ುನ ರಾಯಭಾಗ, ರಾಜೇಶ ತೋರಗಲ್ಲ, ಪರಶುರಾಮ ರಾಯಭಾಗ, ಬಸವರಾಜ ಕಿತ್ತೂರ, ತಿಪ್ಪಣ್ಣ ಸವದತ್ತಿ, ಮೋಹನ ಮುರಗೋಡ, ಪರಶುರಾಮ ಬನ್ನಿಗಿಡದ, ಕೃಷ್ಣ ಕಟ್ಟಿಮನಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 