ಸಮಾಜಕ್ಕೆ ಮಠಗಳ ಕೊಡುಗೆ ಅಪಾರ ಜಗದ್ಗುರು ಡಾ. ಗುರುಸಿದ್ಧ ಸ್ವಾಮಿಜಿ
Contribution of Maths to Society Apar Jagadguru Dr. Gurusiddha Swamiji
ಸಮಾಜಕ್ಕೆ ಮಠಗಳ ಕೊಡುಗೆ ಅಪಾರ ಜಗದ್ಗುರು ಡಾ. ಗುರುಸಿದ್ಧ ಸ್ವಾಮಿಜಿ
ಬೈಲಹೊಂಗಲ 25: ಈ ಭಾಗದ ಭಕ್ತರಿಗೆ ಹಾಗೂ ಸಮಾಜಕ್ಕೆ ರುದ್ರಾಕ್ಷಿ ಮಠ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಡಾ ಗುರುಸಿದ್ಧ ರಾಜ ಯೋಗಿಂದ್ರ ಮಹಾಸ್ವಾಮಿಗಳು ಹೇಳಿದರು ಪಟ್ಟಣದ ನವೀಕರಣಗೊಂಡ ರುದ್ರಾಕ್ಷಿ ಮಠಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದವರು ಹಳೆಯದಾಗಿರುವ ರುದ್ರಾಕ್ಷಿ ಮಠವನ್ನು ಭಕ್ತರೆಲ್ಲರೂ ಸೇರಿ ನವೀಕರಣಗೊಳಿಸಿ ಮಠವನ್ನು ಸುಂದರವಾಗಿ ನಿರ್ಮಾಣ ಮಾಡಿದ್ದು ಸಂತಸದ ವಿಷಯವಾಗಿದೆ ಕೆಲವು ವರ್ಷಗಳಿಂದ ತೆಗಿತಗೊಂಡಿದ್ದ ಮಠದಲ್ಲಿ ಕಾರ್ಯಕ್ರಮಗಳು ಇನ್ನು ಮುಂದೆ ಆಧ್ಯಾತ್ಮಿಕ ಧಾರ್ಮಿಕ ಕಾರ್ಯಕ್ರಮಗಳು ಸದಾ ಮುಂದುವರೆಯಲಿವೆ ಎಂದು ಪೂಜ್ಯರು ನುಡಿದರು ಸಾನಿಧ್ಯ ವಹಿಸಿದ ಮಠದ ಪೀಠಾಧಿಕಾರಿ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ ಎಲ್ಲ ಭಕ್ತರ ಸಹಕಾರದಿಂದ ಮಠ ನಿರ್ಮಾಣವಾಗಿದ್ದು ಭಕ್ತರ ಉದ್ಧಾರಕ್ಕಾಗಿ ಎಂದಿನಂತೆ ಧಾರ್ಮಿಕ ಅಧ್ಯಾತ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ ಎಂದು ನುಡಿದು ಈ ಸಂದರ್ಭದಲ್ಲಿ ಜಗದ್ಗುರು ಡಾ ಗುರುಸಿದ್ಧ ರಾಜ ಯೋಗಿಂದ್ರ ಮಹಾಸ್ವಾಮಿಗಳನ್ನು ರುದ್ರಾಕ್ಷಿ ಮಠದ ಭಕ್ತರು ಸನ್ಮಾನಿಸಿದರು ಭಕ್ತರಾದ ಮುರುಗಪ್ಪ ಜಿಗಿಜಿನ್ನಿ ಸಿದ್ದಪ್ಪ ಮರಕುಂಬಿ ಬಸವರಾಜ ತಟವಟಿ ಮಡ್ಯಪ್ಪ ಕುರಿ ಕಾಶಿನಾಥ ಬಿರಾದರ ಬಸವರಾಜ ಶಿಂತ್ರಿ ಶ್ರೀಶೈಲ್ ಶರಣಪ್ಪನವರ ಮಹೇಶ್ ಕೋಟಗಿ ಬಸವರಾಜ ಬಡಿಗೇರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 