'ಚತುರ್ಮುಖ' ಪಪ್ಪಾಯಿ!
'ವೇಷ ಬದಲಾದರೆ ಭಾಷೆ ಬದಲಾದೀತೆ' ಎನ್ನುವ ಅನುಭವಿಗಳ ಮಾತು ಒಪ್ಪಿ ಕೊಳ್ಳುತ್ತಲೆ 'ಮುಖ ಹತ್ತಾದರೇನು ರುಚಿ ಬದಲಾದೀತೆ' ಎನ್ನುವ ಹೊಸ ನುಡಿಯನ್ನು ಈ 'ಚತುರ್ಮುಖ' ಪಪ್ಪಾಯಿ ನೋಡಿದ ನಂತರ ಸೇರಿಸ ಬಹುದೇನೊ! ನಾಲ್ಕು ಕಡೆಗಳಲ್ಲೂ ಒಂದೊಂದು ಮುಖವನ್ನು ತೋರಿಸುವ ಈ ಪಪ್ಪಾಯಿಯಲ್ಲಿ ನಾಲ್ಕು ಪಪ್ಪಾಯಿಗಳು ಐಕ್ಯಗೊಂಡಿವೆ. ಸಾಕಷ್ಟು ಔಷಧಿಯ ಗುಣ ಹೊಂದಿರುವ ಈ ಪಪ್ಪಾಯಿಯ ರುಚಿಯಲ್ಲಿ ಯಾವ ಬದಾಲಾವಣೆ ಇಲ್ಲ!
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತಾರಿಮಕ್ಕಿಯ ಮಹಾಭಲೇಶ್ವರ ಹಮ್ಮು ಪಟಗಾರ ಅವರ ತೋಟದಲ್ಲಿ ಬೆಳೆದ ಈ 'ಚತುರ್ಮುಖ' ಪಪ್ಪಾಯಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ!
-ಬೀರಣ್ಣ ನಾಯಕ ಮೊಗಟಾ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 