'ಚತುರ್ಮುಖ' ಪಪ್ಪಾಯಿ!
'ವೇಷ ಬದಲಾದರೆ ಭಾಷೆ ಬದಲಾದೀತೆ' ಎನ್ನುವ ಅನುಭವಿಗಳ ಮಾತು ಒಪ್ಪಿ ಕೊಳ್ಳುತ್ತಲೆ 'ಮುಖ ಹತ್ತಾದರೇನು ರುಚಿ ಬದಲಾದೀತೆ' ಎನ್ನುವ ಹೊಸ ನುಡಿಯನ್ನು ಈ 'ಚತುರ್ಮುಖ' ಪಪ್ಪಾಯಿ ನೋಡಿದ ನಂತರ ಸೇರಿಸ ಬಹುದೇನೊ! ನಾಲ್ಕು ಕಡೆಗಳಲ್ಲೂ ಒಂದೊಂದು ಮುಖವನ್ನು ತೋರಿಸುವ ಈ ಪಪ್ಪಾಯಿಯಲ್ಲಿ ನಾಲ್ಕು ಪಪ್ಪಾಯಿಗಳು ಐಕ್ಯಗೊಂಡಿವೆ. ಸಾಕಷ್ಟು ಔಷಧಿಯ ಗುಣ ಹೊಂದಿರುವ ಈ ಪಪ್ಪಾಯಿಯ ರುಚಿಯಲ್ಲಿ ಯಾವ ಬದಾಲಾವಣೆ ಇಲ್ಲ!
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತಾರಿಮಕ್ಕಿಯ ಮಹಾಭಲೇಶ್ವರ ಹಮ್ಮು ಪಟಗಾರ ಅವರ ತೋಟದಲ್ಲಿ ಬೆಳೆದ ಈ 'ಚತುರ್ಮುಖ' ಪಪ್ಪಾಯಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ!
-ಬೀರಣ್ಣ ನಾಯಕ ಮೊಗಟಾ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 