ಮಾಹಿತಿ ನೀಡದ ಗ್ರಾಪಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಲೋಕದರ್ಶನ ವರದಿ
ಕುಕನೂರು 03: ತಾಲೂಕಿನ ಮಂಗಳೂರು ಗ್ರಾಪಂ ಪಿಡಿಓನವರು ಇತರೆ ಸದಸ್ಯರ ಗಮನಕ್ಕೆ ಬಾರದೆ ಹಲವಾರು ಕಾರ್ಯಕ್ರಮಗಳು ಹಾಗೂ ಅನುಧಾನವನ್ನು ಖಚರ್ು ಮಾಡುತ್ತಿದ್ದು ನಮ್ಮ ಗಮನಕ್ಕೆ ತರುತ್ತಿಲ್ಲಾ ಎಂದು ಮಂಗಳೂರು ಗ್ರಾಪಂ ಸದಸ್ಯೆ ರೇಣಕವ್ವ ಬಸಪ್ಪ ಮದಕಟ್ಟಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸಂತೆ ಹರಾಜು, 14ನೇ ಹಣಕಾಸು ಯೋಜನೆಯ ಪಾಸ್ ಬುಕ್, ಠರಾವು ಪುಸ್ತಕ, ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಹಲವಾರು ಭಾರಿ ಮಾಹಿತಿ ಕೇಳಿದರು ನಮಗೆ ಇಲ್ಲಿಯವರೆಗೆ ಕೊಟ್ಟಿರುವದಿಲ್ಲಾ ಈ ಕುರಿತು ರಜೆಯಲ್ಲಿರುವ ಪಿಡಿಓ ಮಹಮ್ಮದ್ ಜುಬೇರ ಅವರನ್ನು ಪ್ರಶ್ನಿಸಿದರೆ ಎಲ್ಲಾ ದಾಖಲಾತಿಗಳು ನಮ್ಮ ಮನೆಯಲ್ಲಿರುವಾದಾಗಿ ತಿಳಿಸುತ್ತಾರೆ ಆದ್ದರಿಂದ ನಮಗೆ ಜನತೆಗೆ ಉತ್ತರ ನೀಡಲು ಆಗುತ್ತಿಲ್ಲಾ ಹಾಗೂ ಹೊಸದಾಗಿ ಆಗಮಿಸಿದ ಪಿಡಿಓ ಅವರಿಗೂ ಕರ್ತವ್ಯ ನಿರ್ವಹಿಸಲು ಸಾದ್ಯವಾಗುತ್ತಿಲ್ಲಾ ತಾಪಂ ಇಓ ಅವರು ಕೂಡಲೆ ಕ್ರಮ ತೆಗೆದುಕೊಂಡು ನಮಗೆ ಮಾಹಿತಿ ಒದಗಿಸಿ ಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 