ಮಾಹಿತಿ ನೀಡದ ಗ್ರಾಪಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಲೋಕದರ್ಶನ ವರದಿ
ಕುಕನೂರು 03: ತಾಲೂಕಿನ ಮಂಗಳೂರು ಗ್ರಾಪಂ ಪಿಡಿಓನವರು ಇತರೆ ಸದಸ್ಯರ ಗಮನಕ್ಕೆ ಬಾರದೆ ಹಲವಾರು ಕಾರ್ಯಕ್ರಮಗಳು ಹಾಗೂ ಅನುಧಾನವನ್ನು ಖಚರ್ು ಮಾಡುತ್ತಿದ್ದು ನಮ್ಮ ಗಮನಕ್ಕೆ ತರುತ್ತಿಲ್ಲಾ ಎಂದು ಮಂಗಳೂರು ಗ್ರಾಪಂ ಸದಸ್ಯೆ ರೇಣಕವ್ವ ಬಸಪ್ಪ ಮದಕಟ್ಟಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸಂತೆ ಹರಾಜು, 14ನೇ ಹಣಕಾಸು ಯೋಜನೆಯ ಪಾಸ್ ಬುಕ್, ಠರಾವು ಪುಸ್ತಕ, ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಹಲವಾರು ಭಾರಿ ಮಾಹಿತಿ ಕೇಳಿದರು ನಮಗೆ ಇಲ್ಲಿಯವರೆಗೆ ಕೊಟ್ಟಿರುವದಿಲ್ಲಾ ಈ ಕುರಿತು ರಜೆಯಲ್ಲಿರುವ ಪಿಡಿಓ ಮಹಮ್ಮದ್ ಜುಬೇರ ಅವರನ್ನು ಪ್ರಶ್ನಿಸಿದರೆ ಎಲ್ಲಾ ದಾಖಲಾತಿಗಳು ನಮ್ಮ ಮನೆಯಲ್ಲಿರುವಾದಾಗಿ ತಿಳಿಸುತ್ತಾರೆ ಆದ್ದರಿಂದ ನಮಗೆ ಜನತೆಗೆ ಉತ್ತರ ನೀಡಲು ಆಗುತ್ತಿಲ್ಲಾ ಹಾಗೂ ಹೊಸದಾಗಿ ಆಗಮಿಸಿದ ಪಿಡಿಓ ಅವರಿಗೂ ಕರ್ತವ್ಯ ನಿರ್ವಹಿಸಲು ಸಾದ್ಯವಾಗುತ್ತಿಲ್ಲಾ ತಾಪಂ ಇಓ ಅವರು ಕೂಡಲೆ ಕ್ರಮ ತೆಗೆದುಕೊಂಡು ನಮಗೆ ಮಾಹಿತಿ ಒದಗಿಸಿ ಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 